ಸಂಸದ ಡಾ.ಉಮೇಶ ಜಾಧವ, ಕೆಕೆಆರ್ಟಿಸಿ ಅಧ್ಯಕ್ಷ ಹಾಗೂ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ, ವಿಧಾನ ಪರಿಷತ್ ಸದಸ್ಯರಾದ ಬಾಬುರಾವ್ ಚಿಂಚನಸೂರ, ಸುನೀಲ ವಲ್ಲ್ಯಾಪುರ, ಬಿ.ಜಿ.ಪಾಟೀಲ, ರಘುನಾಥ ಮಲ್ಕಾಪೂರೆ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಮಾರುತಿರಾವ್ ಮುಳೆ, ಎಂಎಸ್ಐಎಲ್ ಮಾಜಿ ಅಧ್ಯಕ್ಷ ಡಾ. ವಿಕ್ರಮ ಪಾಟೀಲ, ಶರಣಪ್ಪ ತಳವಾರ, ಲಕ್ಷ್ಮಿ ನರಸಿಂಹರೆಡ್ಡಿ, ಈಶ್ವರಸಿಂಗ್ ಠಾಕೂರ, ರವಿರಾಜ ಕೊರವಿ, ಸಂಜಯ ಮಿಸ್ಕಿನ್, ಸಂತೋಷ ಗಡಂತಿ, ವಿಜಯಕುಮಾರ ಚೇಂಗಟಿ, ಗಿರಿರಾಜ ನಾಟಿಕಾರ, ಅಭಿಷೇಕ, ಗೋಪಾಲರೆಡ್ಡಿ ಕೊಳ್ಳೂರು, ಗೌತಮ ಪಾಟೀಲ, ಶಶಿಕಲಾ ಟೆಂಗಳಿ, ಜಗದೇವಿ ಗಡಂತಿ, ಆತೀಶ ಪವಾರ, ಅಲ್ಲಮಪ್ರಭು ಹುಲಿ, ಲೋಕೇಶ ಶೆಳ್ಳಗಿ, ರಮೇಶ ಧುತ್ತರಗಿ, ರಾಮು ರಾಠೋಡ, ರಾಮರಾವ್ ರಾಠೋಡ, ಭೀಮಶೆಟ್ಟಿ ಮುರುಡಾ ಮೊದಲಾದವರು ಇದ್ದರು.