ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ ವಿ.ಎಸ್., ಮುಖ್ಯ ತಾಂತ್ರಿಕ ಶಿಲ್ಪಿ ಸಂತೋಷ ಗೊಗೇರಿ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಆನಂದ ಬಂದ್ರಕಳ್ಳಿ, ಉಪ-ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಮಲ್ಲಿಕಾರ್ಜುನ ದೇಗಲಮಡಿ, ಮುಖ್ಯ ಲೆಕ್ಕಧಿಕಾರಿ ಆರ್ಥಿಕ ಸಲಹೆಗಾರ ಬಸವರಾಜ, ಮುಖ್ಯ ಕಾನೂನು ಅಧಿಕಾರಿ ಭಾವಿಕಟ್ಟಿ, ಉಪಮುಖ್ಯ ಲೆಕ್ಕಧಿಕಾರಿ ಶ್ರೀದೇವಿ ಸೇರಿ ಸಿಬ್ಬಂದಿ ಉಪಸ್ಥಿತರಿದ್ದರು.