ಸೋಮವಾರ, 16 ಫೆಬ್ರುವರಿ 2026
×
ADVERTISEMENT
ADVERTISEMENT

ವ್ಯಸನ ಮುಕ್ತ ಭಾರತ ಇಂದಿನ ತುರ್ತು: ಸಚಿವ ಡಾ.ಶರಣಪ್ರಕಾಶ ಪಾಟೀಲ

Published : 16 ಫೆಬ್ರುವರಿ 2026, 5:20 IST
Last Updated : 16 ಫೆಬ್ರುವರಿ 2026, 5:20 IST
ಫಾಲೋ ಮಾಡಿ
Comments
ಮಕ್ಕಳಿಗೆ ಸಂಪತ್ತಿಗಿಂತಲೂ ಸಂಸ್ಕಾರ ಕೊಡುವುದು ಮುಖ್ಯ ಎಂದು ಶ್ರೀಕೃಷ್ಣ ಹೇಳುತ್ತಾನೆ. ಆದರೆ ನಮ್ಮ ಇಂದಿನ ಶಿಕ್ಷಣ ಪದ್ಧತಿಯು ಈ ಕೊರತೆ ಎದುರಿಸುತ್ತಿದೆ
ಪ್ರೊ.ಬಟ್ಟು ಸತ್ಯನಾರಾಯಣ ಕರ್ನಾಟಕ ಕೇಂದ್ರೀಯ ವಿವಿ ಕುಲಪತಿ
ಶಿವಲಿಂಗಗಳ ದರ್ಶನಕ್ಕೆ ಭಕ್ತಸಾಗರ
ಮಹಾಶಿವರಾತ್ರಿ ಅಂಗವಾಗಿ ಸಾವಿರು ಶಿವಭಕ್ತರು ತಂಡೋಪತಂಡವಾಗಿ ಗೀತಾನಗರದದ ಅಮೃತ ಸರೋವರ ರಿಟ್ರೀಟ್‌ ಸೆಂಟರ್‌ಗೆ ಭಾನುವಾರ ಭಕ್ತರು ಹರಿದು ಬಂದರು. ಮೀನಾಕಾರಿ ಕಲೆಯಲ್ಲಿ ಅರಳಿದ್ದ 30 ಅಡಿಯ ಸ್ವರ್ಣಶಿವಲಿಂಗ ದ್ವಾದಶ ಲಿಂಗಗಳ ದರ್ಶನ ಪಡೆದರು. ದಿನವಿಡೀ ಭಕ್ತರ ದಟ್ಟಣೆ ಕಂಡುಬಂತು. ಶಿವರಾತ್ರಿ ಅಂಗವಾಗಿ ಹನ್ನೆರಡು ಜ್ಯೋತಿರ್ಲಿಂಗಗಳನ್ನೂ ವಿಶೇಷವಾಗಿ ಸಿಂಗರಿಸಲಾಗಿತ್ತು. ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಸಿಬ್ಬಂದಿ ಸಾವಿರಾರು ಭಕ್ತರಿಗೆ ಮಹಾಶಿವರಾತ್ರಿ ಸಂದೇಶ ಆಚರಣೆಯ ಮಹತ್ವ ಸಾರಿದರು. ಎಲ್ಲ ಭಕ್ತರಿಗೂ ಮಧ್ಯಾಹ್ನ ಹಣ್ಣು–ಹಂಪಲ ವಿತರಿಸಲಾಯಿತು. ಭಕ್ತರ ಅನುಕೂಲಕ್ಕಾಗಿ ಗೀತಾ ನಗರದ ತನಕ ಕೆಕೆಆರ್‌ಟಿಸಿ ಬಸ್‌ಗಳ ಸೌಲಭ್ಯ ಕಲ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT