ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಆಳಂದ | ನಾಡ ಕಚೇರಿಗೆ ಬೀಗ: ಜನರ ಪರದಾಟ

ಮಾದನ ಹಿಪ್ಪರಗಿ: ಕಟ್ಟಡದ ಬಾಡಿಗೆ ಹಣ ಪಾವತಿಗೆ ವಿಳಂಬ
Published : 1 ಜುಲೈ 2025, 15:46 IST
Last Updated : 1 ಜುಲೈ 2025, 15:46 IST
ಫಾಲೋ ಮಾಡಿ
Comments
ಸರ್ಕಾರದ ಸ್ವಂತ ಕಟ್ಟಡವನ್ನು ಗುರುತಿಸಲಾಗಿದ್ದು ದುರಸ್ತಿ ಕಾರ್ಯ ಪೂರ್ಣಗೊಂಡ ನಂತರ ನಾಡಕಚೇರಿ ಕಟ್ಟಡ ಸ್ಥಳಾಂತರಿಸಲಾಗುವುದು
ಅಣ್ಣಾರಾವ ಪಾಟೀಲ ತಹಶೀಲ್ದಾರ್‌ ಆಳಂದ
ಕೈಮಗ್ಗ ಸಂಘದ ಕಟ್ಟಡದ ಅರ್ಧ ಭಾಗ ನಾಡಕಚೇರಿಗೆ ಬಾಡಿಗೆ ನೀಡಲಾಗಿದೆ. ಕಟ್ಟಡದ ಬಾಡಿಗೆ ನೀಡಿಲ್ಲ. ಕುಶಲಕರ್ಮಿ ಸಂಘದ ಚಟುವಟಿಕೆ ಕೈಗೊಳ್ಳಲು ಆದಾಯ ಇಲ್ಲದಂತಾಗಿದೆ.
ಗುರುನಾಥ ಸೊನ್ನದ ಅಧ್ಯಕ್ಷ ಕೈಮಗ್ಗ ನೇಕಾರರ ಸಂಘ ಮಾದನ ಹಿಪ್ಪರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT