ಉತ್ತರ ಉಪ ವಿಭಾಗದ ಎಸಿಪಿ ದೀಪನ್, ಸಬರ್ಬನ್ ಉಪ ವಿಭಾಗದ ಎಸಿಪಿ ಜೆ.ಎಚ್.ಇನಾಮದಾರ, ಇನ್ಸ್ಪೆಕ್ಟರ್ಗಳಾದ ಪಂಡಿತ ಸಗರ, ಭಾಸು ಚವ್ಹಾಣ, ಶಾಂತಿನಾಥ, ರಾಘವೇಂದ್ರ, ಸಿದ್ಧರಾಮೇಶ ಗಡಾದ, ಪ್ರದೀಪ ಸಾಗರ, ಸಂತೋಷ ತಟ್ಟೆಪಳ್ಳಿ, ಪಿಎಸ್ಐಗಳಾದ ಭಾರತಿಬಾಯಿ ಧನ್ನಿ, ಶ್ರೀಶೈಲಮ್ಮ, ಸಾವಿತ್ರಮ್ಮ, ಕಾಶೀಬಾಯಿ, ಯಶೋದಾ ಕಟಕೆ, ಶಿಕ್ಷಕಿ ಕವಿತಾ, ವಿದ್ಯಾರ್ಥಿನಿ ಗಾಯತ್ರಿ ಜಾಥಾದ ನೇತೃತ್ವ ವಹಿಸಿದ್ದರು.