ಮುಖಂಡರಾದ ಬಿ.ವಿ. ಚಕ್ರವರ್ತಿ, ಕರ್ನಾಟಕ ಪ್ರಾಂತ ರೈತ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಶಾಂತಪ್ಪ ಪಾಟೀಲ ಸಣ್ಣೂರ, ಜನವಾದಿ ಮಹಿಳಾ ಸಂಘಟನೆ ಮುಖಂಡರಾದಅಶ್ವಿನಿ ಮದನಕರ್, ಭಾರತ ವಿದ್ಯಾರ್ಥಿ ಫೆಡರೇಷನ್ ಜಿಲ್ಲಾ ಘಟಕದ ಅಧ್ಯಕ್ಷ ಮೈಲಾರಿ ದೊಡ್ಡಮನಿ, ಕಾರ್ಯದರ್ಶಿ ಸಿದ್ದಲಿಂಗ ಪಾಳಾ, ನಿಮ್ಮಿಂದ ನಿಮಗೋಸ್ಕರ ಸೇವಾ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಸಾಯಿಬಣ್ಣ ದೊಡ್ಡಮನಿ, ವಿಜ್ಞಾನ ಶಿಕ್ಷಕರಾದ ರೂಪೇಶಕುಮಾರ ಕುರೆ, ಪ್ರಕಾಶ ಬಬಲಾದಕರ್, ಜೈಕುಮಾರ ನೂಲಕರ್ ಹಾಗೂ ಲಕ್ಷ್ಮಣ ಪಾಳ ಇದ್ದರು.