ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿ ಜನಾಂದೋಲನ ಸಮಿತಿಯಲ್ಲಿ ಸಲಹೆಗಾರರಾಗಿ ಆರ್.ಕೆ.ಹುಡಗಿ, ಡಿ.ಜಿ.ಸಾಗರ, ಬಸಣ್ಣ ಸಿಂಗೆ, ಮಲ್ಲೇಶಿ ಸಜ್ಜನ, ಬಿ.ಬಿ.ರಾಂಪುರೆ, ಅಧ್ಯಕ್ಷೀಯ ಮಂಡಳಿಯಲ್ಲಿ ಭೀಮಣ್ಣ ಸಾಲಿ, ತಿಪ್ಪಣ್ಣ ವಡೆಯರಾಜ, ಸುಭಾಷ್ ರಾಠೋಡ, ಶರಣು ಸುಬೇದಾರ, ಪಿ.ಎಸ್.ಮಹಾಗಾಂವಕರ, ರವಿ ಕೊರವಿ, ಅಣ್ಣಾರಾವ ಹಡಪದ, ಶ್ಯಾಮ ನಾಟೇಕರ, ಆಕಾಶ ಉಪಾಧ್ಯಾಯಮ ತಿಪ್ಪಣ್ಣ ಬಳಬಟ್ಟಿ, ಮಲ್ಲಿಕಾರ್ಜುನ ಅವರನ್ನು ನೇಮಿಸಲಾಗಿದೆ ಎಂದರು.