ಭಾಗೋಡಿ-ಮುಡಬೂಳ ಸಂಪರ್ಕಿಸುವ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿರುವುದು
ಮರಳು ತುಂಬಿದ ವಾಹನಗಳ ಓಡಾಟದಿಂದ ರಸ್ತೆಗಳು ಹಾಳಾಗಿದ್ದು ಗಮನಿಸಲಾಗಿದೆ. ಇಲಾಖೆಯ ಮೇಲಾಧಿಕಾರಿಗಳಿಗೆ ರಸ್ತೆಯ ಸ್ಥಿತಿಗತಿ ವರದಿ ಸಲ್ಲಿಸಲಾಗಿದೆ. ರಸ್ತೆ ಸುಧಾರಣೆಗೆ ಅನುದಾನ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಮಾಹಿತಿ ನೀಡಲಾಗಿದೆ
- ಮಹ್ಮದ್ ಸಲೀಂ ಎಇಇ ಲೋಕೋಪಯೋಗಿ ಇಲಾಖೆ
ಖಾಸಗಿ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆಯುವಾಗ ಹಣಾದಿ ರಸ್ತೆ ಪಕ್ಕದಲ್ಲಿನ ಹೊಲಗಳ ಸರ್ವೆ ನಂಬರ್ ನಮೂದಿಸಿ ರೈತರಿಂದ ಒಪ್ಪಿಗೆ ಪಡೆದು ರಸ್ತೆ ನಿರ್ಮಿಸಿಕೊಳ್ಳುವುದಾಗಿ 'ಪರವಾನಿಗೆ ಒಪ್ಪಂದ' ಮಾಡಿಕೊಂಡಿದ್ದರೆ
- ನಾಗಯ್ಯ ಹಿರೇಮಠ ತಹಶೀಲ್ದಾರ್
ಖಾಸಗಿ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆಯುವಾಗ ಹಣಾದಿ ರಸ್ತೆ ಪಕ್ಕದಲ್ಲಿನ ಹೊಲಗಳ ಸರ್ವೆ ನಂಬರ್ ನಮೂದಿಸಿ ರೈತರಿಂದ ಒಪ್ಪಿಗೆ ಪಡೆದು ರಸ್ತೆ ನಿರ್ಮಿಸಿಕೊಳ್ಳುವುದಾಗಿ 'ಪರವಾನಿಗೆ ಒಪ್ಪಂದ' ಮಾಡಿಕೊಂಡಿದ್ದರೆ