ಶುಕ್ರವಾರ, 18 ಜುಲೈ 2025
×
ADVERTISEMENT
ADVERTISEMENT

ಚಿತ್ತಾಪುರ: ಮರಳು ವಾಹನ ಓಡಾಟದಿಂದ ಹದಗೆಟ್ಟ ರಸ್ತೆ

Published : 13 ಏಪ್ರಿಲ್ 2025, 6:23 IST
Last Updated : 13 ಏಪ್ರಿಲ್ 2025, 6:23 IST
ಫಾಲೋ ಮಾಡಿ
Comments
ಭಾಗೋಡಿ-ಮುಡಬೂಳ ಸಂಪರ್ಕಿಸುವ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿರುವುದು
ಭಾಗೋಡಿ-ಮುಡಬೂಳ ಸಂಪರ್ಕಿಸುವ ಡಾಂಬರ್ ರಸ್ತೆ ಸಂಪೂರ್ಣ ಹಾಳಾಗಿರುವುದು
ಮರಳು ತುಂಬಿದ ವಾಹನಗಳ ಓಡಾಟದಿಂದ ರಸ್ತೆಗಳು ಹಾಳಾಗಿದ್ದು ಗಮನಿಸಲಾಗಿದೆ. ಇಲಾಖೆಯ ಮೇಲಾಧಿಕಾರಿಗಳಿಗೆ ರಸ್ತೆಯ ಸ್ಥಿತಿಗತಿ ವರದಿ ಸಲ್ಲಿಸಲಾಗಿದೆ. ರಸ್ತೆ ಸುಧಾರಣೆಗೆ ಅನುದಾನ ನೀಡುವಂತೆ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೂ ಮಾಹಿತಿ ನೀಡಲಾಗಿದೆ
- ಮಹ್ಮದ್ ಸಲೀಂ ಎಇಇ ಲೋಕೋಪಯೋಗಿ ಇಲಾಖೆ
ಖಾಸಗಿ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆಯುವಾಗ ಹಣಾದಿ ರಸ್ತೆ ಪಕ್ಕದಲ್ಲಿನ ಹೊಲಗಳ ಸರ್ವೆ ನಂಬರ್ ನಮೂದಿಸಿ ರೈತರಿಂದ ಒಪ್ಪಿಗೆ ಪಡೆದು ರಸ್ತೆ ನಿರ್ಮಿಸಿಕೊಳ್ಳುವುದಾಗಿ 'ಪರವಾನಿಗೆ ಒಪ್ಪಂದ' ಮಾಡಿಕೊಂಡಿದ್ದರೆ
- ನಾಗಯ್ಯ ಹಿರೇಮಠ ತಹಶೀಲ್ದಾರ್
ಖಾಸಗಿ ಪಟ್ಟಾ ಜಮೀನುಗಳಲ್ಲಿ ಮರಳು ಗಣಿಗಾರಿಕೆಗೆ ಅನುಮತಿ ಪಡೆಯುವಾಗ ಹಣಾದಿ ರಸ್ತೆ ಪಕ್ಕದಲ್ಲಿನ ಹೊಲಗಳ ಸರ್ವೆ ನಂಬರ್ ನಮೂದಿಸಿ ರೈತರಿಂದ ಒಪ್ಪಿಗೆ ಪಡೆದು ರಸ್ತೆ ನಿರ್ಮಿಸಿಕೊಳ್ಳುವುದಾಗಿ 'ಪರವಾನಿಗೆ ಒಪ್ಪಂದ' ಮಾಡಿಕೊಂಡಿದ್ದರೆ
- ನಾಗಯ್ಯ ಹಿರೇಮಠ ತಹಶೀಲ್ದಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT