ಭಾನುವಾರ, 8 ಫೆಬ್ರುವರಿ 2026
×
ADVERTISEMENT
ADVERTISEMENT

ಕಲಬುರಗಿ | ಸನಾತನ ಧರ್ಮದ ಸಂದೇಶವೇ ವಿಶ್ವಕ್ಕೆ ಶಾಂತಿ:

Published : 8 ಫೆಬ್ರುವರಿ 2026, 5:30 IST
Last Updated : 8 ಫೆಬ್ರುವರಿ 2026, 5:30 IST
ಫಾಲೋ ಮಾಡಿ
Comments
ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ವಿದ್ಯಾಭಾರತಿ ವತಿಯಿಂದ ನಡೆದ ಪೂರ್ವ ಛಾತ್ರ ಚ ಪೂರ್ವ ಆಚಾರ್ಯ ಸಮಾವೇಶದಲ್ಲಿ ಸೇರಿದ್ದ ಜನ                            ಪ್ರಜಾವಾಣಿ ಚಿತ್ರ 
ಕಲಬುರಗಿಯ ವೀರಶೈವ ಕಲ್ಯಾಣ ಮಂಟಪದಲ್ಲಿ ಶನಿವಾರ ವಿದ್ಯಾಭಾರತಿ ವತಿಯಿಂದ ನಡೆದ ಪೂರ್ವ ಛಾತ್ರ ಚ ಪೂರ್ವ ಆಚಾರ್ಯ ಸಮಾವೇಶದಲ್ಲಿ ಸೇರಿದ್ದ ಜನ                            ಪ್ರಜಾವಾಣಿ ಚಿತ್ರ 
ಹಳೆಯ ನೆನಪುಗಳನ್ನು ಮೆಲುಕು ಹಾಕಲು ಅಲುಮ್ನಿ ಆಯೋಜಿಸಲಾಗುತ್ತದೆ. ಇದು ವಿದ್ಯಾಸಂಸ್ಥೆಗೆ ಕೊಡುಗೆ ನೀಡುತ್ತದೆ. ಸೇವಾ ಮನೋಭಾವ ಎಲ್ಲರಿಗೂ ಬರಬೇಕು
ಬಸವರಾಜ ದೇಶಮುಖ ಶರಣಬಸವೇಶ್ವರ ಸಂಸ್ಥಾನದ ಕಾರ್ಯದರ್ಶಿ
ದೇಶಾದ್ಯಂತ ವಿದ್ಯಾಭಾರತಿ ಸಂಚಾಲಿತ ಸಂಸ್ಥೆಗಳಲ್ಲಿ 90 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಪ್ರತಿ ಶಾಲೆಯಲ್ಲಿ ಹಳೆಯ ವಿದ್ಯಾರ್ಥಿಗಳ ಸಮಾವೇಶವಾಗಲಿ
ಹರಿಸ್ಮರಣ ರೆಡ್ಡಿ ಪೂರ್ವಛಾತ್ರ ದಕ್ಷಿಣ ಮಧ್ಯಕ್ಷೇತ್ರದ ಸಂಯೋಜಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT