ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯಾನಗರದಲ್ಲಿ ಸಂಕ್ರಾಂತಿ ಆಚರಣೆ

Last Updated 15 ಜನವರಿ 2022, 12:00 IST
ಅಕ್ಷರ ಗಾತ್ರ

ಕಲಬುರಗಿ: ನಗರದಲ್ಲಿ ವಿದ್ಯಾನಗರ ವೆಲ್‌ಫೇರ್‌ ಸೊಸೈಟಿ ವತಿಯಿಂದ ಸಂಕ್ರಾಂತಿ ಆಚರಿಸಲಾಯಿತು.

ಅಣವೀರಪ್ಪ ಮುಗಳಿ ಅವರು ಶರಣ ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಸೊಸೈಟಿ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಕಾರ್ಯದರ್ಶಿ ಶಿವರಾಜ ಅಂಡಗಿ, ಹಿರಿಯರಾದ ಬಸವಂತರಾವ ಜಾಬಶಟ್ಟಿ, ಶಿವಪುತ್ರಪ್ಪ ದಂಡೋತಿ, ಮಲ್ಲಿಕಾರ್ಜುನ ನಾಗಶಟ್ಟಿ, ಗುರುಲಿಂಗಯ್ಯ ಮಠಪತಿ, ಮಲ್ಲಿಕಾರ್ಜುನ ಕಾಳೆ, ಎ.ಎಂ.ಗೌಣಿ, ಮಹಾದೇವಪ್ಪ ಪಾಟೀಲ, ಸುಭಾಷ್ ಮಂಠಾಳೆ, ವಿಶ್ವನಾಥ ರಟಕಲ್, ಆದಿಲಿಂಗಯ್ಯ ಕುಡಳ್ಳಿ, ಪ್ರೊ.ಎಸ್.ಜಿ.ಬಿರಾದಾರ ಹಾಗೂ ಜಂಬಯ್ಯ ಸ್ವಾಮಿ ಸ್ಥಾವರಮಠ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT