ಗೋಧೂಳಿ ಸಮಯದಲ್ಲಿ ಸ್ಟೇಷನ್ ಬಜಾರ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್ ಚರ್ಚ್, ಐವಾನ್–ಇ– ಶಾಯಿ ರಸ್ತೆಯ ಕ್ರೈಸ್ಟ್ ಸೆಂಟ್ರಲ್ ಮೆಥೋಡಿಸ್ಟ್ ಚರ್ಚ್, ಹಿಂದೂಸ್ತಾನಿ ಚರ್ಚ್ ಹಾಗೂ ತಾರಪೈಲ್ನಲ್ಲಿರುವ ಗುಡ್ಶೆಫರ್ಡ್ ಹಾಗೂ ಶರಣ ಬಸವೇಶ್ವರ ರಸ್ತೆಯಲ್ಲಿರುವ ಸೆಂಟ್ ಮೇರಿ ಚರ್ಚ್ ಹಾಗೂ ಕುವೆಂಪು ನಗರದ ಚರ್ಚ್ಗಳಲ್ಲಿ ಹಬ್ಬದ ರಂಗು ವಿಶಿಷ್ಟ ಅನುಭೂತಿ ನೀಡುತ್ತದೆ. ಆ ಸಮಯದಲ್ಲಿ ಸಾಂತಾ ಕ್ಲಾಸ್ಗಳು ಅಲ್ಲಿಗೆ ಬರುತ್ತಾರೆ.