<p><strong>ಜೇವರ್ಗಿ</strong>: ಪಟ್ಟಣದ ಹೊರವಲಯದ ರಾಮಾಂಜನೇಯ ದೇವಸ್ಥಾನದಲ್ಲಿ ರಾಮನವಮಿ ಪ್ರಯುಕ್ತ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು.</p>.<p>ಬೆಳಿಗ್ಗೆ 7ಗಂಟೆಗೆ ಅಷ್ಠೋತ್ತರ, ಶ್ರೀರಾಮದೇವರಿಗೆ ವಿಶೇಷ ಪೂಜೆ, ಅಲಂಕಾರ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕ ಅಪ್ಪಣ್ಣಗೌಡ ಪಾಟೀಲ ನೆರವೇರಿಸಿದರು.</p>.<p>ಬೆಳಿಗ್ಗೆ 9ಗಂಟೆಯಿಂದ ಸ್ಥಳೀಯ ಮಹಿಳೆಯರಿಂದ ಭಜನೆ ನಡೆಯಿತು. ಮಧ್ಯಾಹ್ನ ೧೨ ಗಂಟೆಗೆ ರಾಮದೇವರ ತೊಟ್ಟಿಲೋತ್ಸವ ವೈಭವದಿಂದ ಜರುಗಿತು. ನಂತರ ಸತ್ಯನಾರಾಯಣ ಪೂಜೆ, ನೈವೇದ್ಯ, ಮಹಾ ಮಂಗಳಾರುತಿ ಜರುಗಿತು.</p>.<p>ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ವಿಪ್ರ ಸಮಾಜದ ಅಧ್ಯಕ್ಷ ರಮೇಶಬಾಬು ವಕೀಲ, ಗುರುರಾಜ ಆಲಬಾಳ, ದತ್ತಾತ್ರೇಯರಾವ್ ಕೋಳಕೂರ, ರಾಘವೇಂದ್ರ ಆಲಬಾಳ, ಸುದರ್ಶನ್ ಆಲಬಾಳ, ಶಾಮರಾವ್ ಕುಲಕರ್ಣಿ, ಕಿಶನ್ರಾವ್ ಕುಲಕರ್ಣಿ, ದತ್ತಾತ್ರೇಯ ರೇವನೂರ, ವಿಜಯಕುಮಾರ ಕಲ್ಲೂರ, ಲಕ್ಷ್ಮಿಕಾಂತ ಹೋತಿನಮಡು, ರವೀಂದ್ರ ವಕೀಲ, ರಾಘವೇಂದ್ರ ಕುಲಕರ್ಣಿ, ಕಲ್ಲಯ್ಯಸ್ವಾಮೀ ಹಿರೇಮಠ, ಸುಧೀಂದ್ರ ವಕೀಲ, ಲಕ್ಷ್ಮಿ ಆಲಬಾಳ, ಜಮುನಾಬಾಯಿ ಕುಲಕರ್ಣಿ, ಅನೀತಾ ಆಲಬಾಳ, ವೀಣಾ ಆಲಬಾಳ, ವಿದ್ಯಾ ಜೋಶಿ, ಅನೀತಾ ವಕೀಲ, ಸುನೀತಾ ಆಲಬಾಳ, ಬಕುಲಾಬಾಯಿ ಹರವಾಳ, ಕವಿತಾ ಕುಲಕರ್ಣಿ, ಸರಸ್ವತಿ ಕುಲಕರ್ಣಿ, ಸವೀತಾ ಕುಲಕರ್ಣಿ, ವಿದ್ಯಾ ಪಾಟೀಲ, ಸೌಮ್ಯ ಕುಲಕರ್ಣಿ, ಪ್ರಿಯಾಂಕಾ ಕುಲಕರ್ಣಿ, ವಿಜಯಲಕ್ಷ್ಮಿ ಕುಲಕರ್ಣಿ ಸೇರಿದಂತೆ ಮಹಿಳೆಯರು ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೇವರ್ಗಿ</strong>: ಪಟ್ಟಣದ ಹೊರವಲಯದ ರಾಮಾಂಜನೇಯ ದೇವಸ್ಥಾನದಲ್ಲಿ ರಾಮನವಮಿ ಪ್ರಯುಕ್ತ ಬುಧವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಧಿವತ್ತಾಗಿ ನಡೆದವು.</p>.<p>ಬೆಳಿಗ್ಗೆ 7ಗಂಟೆಗೆ ಅಷ್ಠೋತ್ತರ, ಶ್ರೀರಾಮದೇವರಿಗೆ ವಿಶೇಷ ಪೂಜೆ, ಅಲಂಕಾರ, ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಅರ್ಚಕ ಅಪ್ಪಣ್ಣಗೌಡ ಪಾಟೀಲ ನೆರವೇರಿಸಿದರು.</p>.<p>ಬೆಳಿಗ್ಗೆ 9ಗಂಟೆಯಿಂದ ಸ್ಥಳೀಯ ಮಹಿಳೆಯರಿಂದ ಭಜನೆ ನಡೆಯಿತು. ಮಧ್ಯಾಹ್ನ ೧೨ ಗಂಟೆಗೆ ರಾಮದೇವರ ತೊಟ್ಟಿಲೋತ್ಸವ ವೈಭವದಿಂದ ಜರುಗಿತು. ನಂತರ ಸತ್ಯನಾರಾಯಣ ಪೂಜೆ, ನೈವೇದ್ಯ, ಮಹಾ ಮಂಗಳಾರುತಿ ಜರುಗಿತು.</p>.<p>ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ವಿಪ್ರ ಸಮಾಜದ ಅಧ್ಯಕ್ಷ ರಮೇಶಬಾಬು ವಕೀಲ, ಗುರುರಾಜ ಆಲಬಾಳ, ದತ್ತಾತ್ರೇಯರಾವ್ ಕೋಳಕೂರ, ರಾಘವೇಂದ್ರ ಆಲಬಾಳ, ಸುದರ್ಶನ್ ಆಲಬಾಳ, ಶಾಮರಾವ್ ಕುಲಕರ್ಣಿ, ಕಿಶನ್ರಾವ್ ಕುಲಕರ್ಣಿ, ದತ್ತಾತ್ರೇಯ ರೇವನೂರ, ವಿಜಯಕುಮಾರ ಕಲ್ಲೂರ, ಲಕ್ಷ್ಮಿಕಾಂತ ಹೋತಿನಮಡು, ರವೀಂದ್ರ ವಕೀಲ, ರಾಘವೇಂದ್ರ ಕುಲಕರ್ಣಿ, ಕಲ್ಲಯ್ಯಸ್ವಾಮೀ ಹಿರೇಮಠ, ಸುಧೀಂದ್ರ ವಕೀಲ, ಲಕ್ಷ್ಮಿ ಆಲಬಾಳ, ಜಮುನಾಬಾಯಿ ಕುಲಕರ್ಣಿ, ಅನೀತಾ ಆಲಬಾಳ, ವೀಣಾ ಆಲಬಾಳ, ವಿದ್ಯಾ ಜೋಶಿ, ಅನೀತಾ ವಕೀಲ, ಸುನೀತಾ ಆಲಬಾಳ, ಬಕುಲಾಬಾಯಿ ಹರವಾಳ, ಕವಿತಾ ಕುಲಕರ್ಣಿ, ಸರಸ್ವತಿ ಕುಲಕರ್ಣಿ, ಸವೀತಾ ಕುಲಕರ್ಣಿ, ವಿದ್ಯಾ ಪಾಟೀಲ, ಸೌಮ್ಯ ಕುಲಕರ್ಣಿ, ಪ್ರಿಯಾಂಕಾ ಕುಲಕರ್ಣಿ, ವಿಜಯಲಕ್ಷ್ಮಿ ಕುಲಕರ್ಣಿ ಸೇರಿದಂತೆ ಮಹಿಳೆಯರು ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>