ಕಾರ್ಯಕ್ರಮದಲ್ಲಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ವಿಪ್ರ ಸಮಾಜದ ಅಧ್ಯಕ್ಷ ರಮೇಶಬಾಬು ವಕೀಲ, ಗುರುರಾಜ ಆಲಬಾಳ, ದತ್ತಾತ್ರೇಯರಾವ್ ಕೋಳಕೂರ, ರಾಘವೇಂದ್ರ ಆಲಬಾಳ, ಸುದರ್ಶನ್ ಆಲಬಾಳ, ಶಾಮರಾವ್ ಕುಲಕರ್ಣಿ, ಕಿಶನ್ರಾವ್ ಕುಲಕರ್ಣಿ, ದತ್ತಾತ್ರೇಯ ರೇವನೂರ, ವಿಜಯಕುಮಾರ ಕಲ್ಲೂರ, ಲಕ್ಷ್ಮಿಕಾಂತ ಹೋತಿನಮಡು, ರವೀಂದ್ರ ವಕೀಲ, ರಾಘವೇಂದ್ರ ಕುಲಕರ್ಣಿ, ಕಲ್ಲಯ್ಯಸ್ವಾಮೀ ಹಿರೇಮಠ, ಸುಧೀಂದ್ರ ವಕೀಲ, ಲಕ್ಷ್ಮಿ ಆಲಬಾಳ, ಜಮುನಾಬಾಯಿ ಕುಲಕರ್ಣಿ, ಅನೀತಾ ಆಲಬಾಳ, ವೀಣಾ ಆಲಬಾಳ, ವಿದ್ಯಾ ಜೋಶಿ, ಅನೀತಾ ವಕೀಲ, ಸುನೀತಾ ಆಲಬಾಳ, ಬಕುಲಾಬಾಯಿ ಹರವಾಳ, ಕವಿತಾ ಕುಲಕರ್ಣಿ, ಸರಸ್ವತಿ ಕುಲಕರ್ಣಿ, ಸವೀತಾ ಕುಲಕರ್ಣಿ, ವಿದ್ಯಾ ಪಾಟೀಲ, ಸೌಮ್ಯ ಕುಲಕರ್ಣಿ, ಪ್ರಿಯಾಂಕಾ ಕುಲಕರ್ಣಿ, ವಿಜಯಲಕ್ಷ್ಮಿ ಕುಲಕರ್ಣಿ ಸೇರಿದಂತೆ ಮಹಿಳೆಯರು ನೂರಾರು ಜನ ಭಕ್ತರು ಪಾಲ್ಗೊಂಡಿದ್ದರು.