ಇದರಿಂದ ರಾಣಾಪುರ ತಾಂಡಾ, ನರನಾಳ, ನಾಗರಾಳ, ಸಲಗರ ಬಸಂತಪುರ, ತಾಜಲಾಪುರ, ಖೋದವಂದಪುರ, ದೋಟಿಕೊಳ, ಕನಕಪುರ, ಗಾರಂಪಳ್ಳಿ, ಹೂಡದಳ್ಳಿಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
ಪ್ರತಿಭಟನೆಯಲ್ಲಿ ಕಾಶಿನಾಥ ಸಿಂಧೆ, ರಾಮರಡ್ಡಿ ಪೊಲೀಸ್ ಪಾಟೀಲ, ಜಗನ್ನಾಥ ಹೊಸಮನಿ, ಆದರ್ಶರಡ್ಡಿ ಮಾತನಾಡಿದರು.
ಜಗದೀಶ ತೆಲ್ಕಾಪಳ್ಳಿ, ಶಿರಾಜುದ್ದೀನ್ ಬಿಬ್ಬಳ್ಳಿ, ಶರಣು ನೇತಿ, ಸಂಗಮೇಶ ಹಡಪದ ಮೊದಲಾದವರು ಇದ್ದರು.
ಚಿಂಚೋಳಿ ಘಟಕದ ಅಧಿಕಾರಿ ಅಶೋಕ ಚಿಮ್ಮನಚೋಡ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ ಚನ್ನಬಸಪ್ಪ ಗಂಜಗಿರಿ ಮೊದಲಾದವರು ಇದ್ದರು.