ಪ್ರತಿಭಟನೆಯಲ್ಲಿ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ರುಕ್ಮಣ್ಣ ರೆಡ್ಡಿ, ಉಪಾಧ್ಯಕ್ಷ ಭೀಮರಾಯ ದೊರೆ, ಕಾರ್ಯದರ್ಶಿ ವಿಠಲ್ ತಾವಡೆ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಖಜಾಂಚಿ ಅನಿಲಕುಮಾರ ದಿಕ್ಸಂಗಿಕರ, ಸಹ ಕಾರ್ಯದರ್ಶಿ ಸುಶೀಲ ಸರಜೋಳಗಿ, ಮಲ್ಲನಗೌಡ, ಮೌನೇಶ ಕೊಪ್ಪಳ, ರಾಜು ಕೊರಳ್ಳಿ, ಮೆಹಬೂಬ್, ಪ್ರದೀಪ್, ಜಾಫರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.