ಸ್ಮಾರ್ಟ್ ಸಿಟಿ ಘೋಷಣೆ ಶೀಘ್ರ: ‘ಶೀಘ್ರವೇ ದೆಹಲಿಗೆ ತೆರಳಿ ಕಲಬುರ್ಗಿ, ಮೈಸೂರು, ಬಳ್ಳಾರಿ ಹಾಗೂ ವಿಜಯಪುರ ಮಹಾನಗರ ಪಾಲಿಕೆಗಳನ್ನು ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ತಂದು ಅಭಿವೃದ್ಧಿಪಡಿಸುವಂತೆ ಕೇಂದ್ರ ಸಚಿವರಿಗೆ ಮನವಿ ಮಾಡಿಕೊಳ್ಳುವೆ. ಇದರಿಂದ ಕೇಂದ್ರದ ₹ 500 ಕೋಟಿ, ರಾಜ್ಯದ ₹ 500 ಕೋಟಿ ಅನುದಾನ ದೊರೆಯಲಿದೆ’ ಎಂದರು.