ಶನಿವಾರ, 3 ಜನವರಿ 2026
×
ADVERTISEMENT
ADVERTISEMENT

ಸಂಸ್ಕಾರ ಭರಿತ ಶಿಕ್ಷಣ ಹಾರಕೂಡ ಸಂಸ್ಥೆಯ ಹಿರಿಮೆ: ಸುರೇಶ ಅಕ್ಕಣ್ಣ

Published : 3 ಜನವರಿ 2026, 6:22 IST
Last Updated : 3 ಜನವರಿ 2026, 6:22 IST
ಫಾಲೋ ಮಾಡಿ
Comments
ಆಧುನಿಕ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳ ಕೊರತೆಯಿದೆ. ನಮ್ಮ‌ಮಕ್ಕಳಿಗೆ ಮಾನವೀಯ ಮೌಲ್ಯಗಳು ತಿಳಿಸಿಕೊಡಲು ಮಠ ಮಾನ್ಯಗಳಿಗೆ ಕರೆದೊಯ್ಯಬೇಕು. ಮೋಬೈಲ್ ಅಗತ್ಯಕ್ಕೆ ತಕ್ಕಂತೆ ಬಳಸಬೇಕು. ಈಗ ಮೋಬೈಲನಿಂದ ವರ್ಷದಲ್ಲಿಯೇ ನವ ವಿವಾಹಿತರು ವಿಚ್ಛೇದನಕ್ಕಾಗಿ ಮೊರೆ ಹೋಗುತ್ತಿದ್ದಾರೆ.
–ಲಕ್ಷ್ಮೀ ಪಾಟೀಲ, ಡೀನ್ ಶರಣಬಸವ ವಿವಿ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT