ಕಾರ್ಯಕಾರಿ ಸಮಿತಿ ಸದಸ್ಯರು:ಮಾಜಿ ಮೇಯರ್ ಭೀಮರೆಡ್ಡಿ ಪಾಟೀಲ ಕುರಕುಂದಾ, ಉದ್ಯಮಿಗಳಾದ ಶರಣು ಪಪ್ಪಾ, ಸಂತೋಷ ಪಾಟೀಲ ಬಂಬಳಗಿ, ಮುಖಂಡರಾದ ನಾಗಣ್ಣ ಕಲಶೆಟ್ಟಿ, ಅಶೋಕ ಹೊನ್ನಳ್ಳಿ, ಶಿವಪುತ್ರಪ್ಪ ಡೆಂಕಿ, ಸಂಗಮೇಶ ನಾಗನಳ್ಳಿ, ರವಿ ಬಿರಾದಾರ, ಬಸವರಾಜ ಮಂಗಲಗಿ, ಶರಣು ಗೋಧಿ, ವಿಜಯಕುಮಾರ ಸಾತನೂರಕರ್, ಶರಣಗೌಡ ಸಂಕನೂರ, ಸುಭಾಷ ಮಂಗಾಣೆ, ರಮೇಶ ತಿಪ್ಪನೋರ, ರಾಜಶೇಖರ ಅಲ್ಲದ, ಚಂದ್ರಶೇಖರ ಕೋಬಾಳ, ಬಸವರಾಜ ಮಾಡಗಿ, ವಿವೇಕಾನಂದ ಬಿರಾದಾರ, ರಮೇಶ ಜೇವರ್ಗಿ, ಹರ್ಷವರ್ಧನ ಗುಗ್ಗಳೆ, ಸಂತೋಷ ಪಾಟೀಲ ಪೂರ್ವಿ, ಗುರುಬಸಪ್ಪ ಪಾಟೀಲ, ಸಚಿನ್ ನಿಗ್ಗುಡಗಿ, ಉದಯ ಪಾಟೀಲ, ಹಣಮಂತಪ್ಪ ಲೆಂಗಟಿ, ಅಂಬುತಾಯಿ ಗುಬ್ಯಾಡ್, ಆಶಾದೇವಿ ಖೂಬಾ, ಜಯಶ್ರೀ ಪಾಟೀಲ, ಅಂಬಿಕಾ ಮಾಲಿಪಾಟೀಲ ಕಾರ್ಯಕಾರಿಣಿ ಸದಸ್ಯರಾಗಿ ನೇಮಕಗೊಂಡಿದ್ದಾರೆ.