ಸಾಹಿತ್ಯ ಕೃತಿ ಪ್ರಕಾರಗಳಾದ ಕಾದಂಬರಿ (ಕುವೆಂಪು ಬಹುಮಾನ), ಅನುವಾದ (ಪ್ರೊ.ಎಸ್.ಬಿ.ಪರಮೇಶ್ವರ ಭಟ್ಟ), ಮಹಿಳಾ ಸಾಹಿತ್ಯ (ಎಂ.ಕೆ.ಇಂದಿರಾ), ಮುಸ್ಲಿಂ ಬರಹಗಾರರು (ಪಿ.ಲಂಕೇಶ್), ಕವನ ಸಂಕಲನ (ಡಾ.ಜಿ.ಎಸ್.ಶಿವರುದ್ರಪ್ಪ), ಅಂಕಣ ಬರಹಗಾರರು (ಡಾ.ಹಾ.ಮಾ.ನಾಯಕ) ಸಣ್ಣ ಕಥಾ ಸಂಕಲನ (ಡಾ.ಯು.ಆರ್. ಅನಂತಮೂರ್ತಿ), ನಾಟಕ (ಡಾ.ಕೆ.ವಿ.ಸುಬ್ಬಣ್ಣ), ಪ್ರವಾಸ ಸಾಹಿತ್ಯ (ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿ), ವಿಜ್ಞಾನ ಸಾಹಿತ್ಯ(ಹಸೂಡಿ ವೆಂಕಟಶಾಸ್ತ್ರಿ), ಮಕ್ಕಳ ಸಾಹಿತ್ಯ (ಡಾ.ನಾ.ಡಿಸೋಜ), ವೈದ್ಯ ಸಾಹಿತ್ಯ (ಡಾ.ಎಚ್.ಡಿ.ಚಂದ್ರಪ್ಪಗೌಡ) ಕೃತಿಗಳು.