ಶಾಸಕ ಎ.ಎಸ್.ಪೊನ್ನಣ್ಣ ಅವರ ವಾಗ್ದಾನ ಅನುಷ್ಠಾನ (ಜನತಾ ನ್ಯಾಯಾಲಯದಲ್ಲಿ ಅಫಿಡವಿಟ್) ಕೃತಿಯನ್ನು ಹಿರಿಯ ವಕೀಲ ಮೇರಿಯಂಡ ಪೂವಯ್ಯ ಬಿಡುಗಡೆಗೊಳಿಸಿದರು.
ಎ.ಎಸ್.ಪೊನ್ನಣ್ಣ ಜನ್ಮದಿನದ ಪ್ರಯುಕ್ತ ಚೆನ್ನಯ್ಯನಕೋಟೆಯಲ್ಲಿ ಮಂಗಳವಾರ ಸ್ವಚ್ಛತಾ ಅಭಿಯಾನ ನಡೆಯಿತು.
ಶಾಸಕ ಎ.ಎಸ್.ಪೊನ್ನಣ್ಣ ಅವರು ಮಂಗಳವಾರ ಭಾಗಮಂಡಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ತೆರಳಿ ಅಲ್ಲಿನ ವಿದ್ಯಾರ್ಥಿಗಳ ಜೊತೆಗೂಡಿ ಕೇಕ್ ವಿತರಿಸುವ ಮೂಲಕ ಜನ್ಮ ದಿನ ಆಚರಿಸಿಕೊಂಡರು