ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಚಲಾಯಿಸಿದ ವಧು

Last Updated 18 ಏಪ್ರಿಲ್ 2019, 14:37 IST
ಅಕ್ಷರ ಗಾತ್ರ

ಸುಂಟಿಕೊಪ್ಪ: ಆಭ್ಯತ್‌ಮಂಗಲ ಕಾನನ್‌ಕಾಡ್ ಟಾಟಾ ಎಸ್ಟೇಟಿನ ಕಾರ್ಮಿಕರಾದ ಆನಂದ, ರಾಣಿ ದಂಪತಿಯ ಪುತ್ರಿ ಮಂಜುಳಾ ಅವರ ವಿವಾಹ ಗುರುವಾರ ಮಡಿಕೇರಿಯ ಮಹಿಳಾ ಸಮಾಜದಲ್ಲಿ ನೆರವೇರಿತು.

ಬಳಿಕ, ಮಂಜುಳಾ ಕುಟುಂಬದವರೊಂದಿಗೆ ವಾಹನದಲ್ಲಿ ಬಂದು ಆಭ್ಯತ್‌ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT