ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಪ್ಲಾಸ್ಟಿಕ್ ಗೂಡಿನಲ್ಲಿದ್ದ ಬೈರಿಗೆ ಹೊಸ ಮನೆ

Published : 4 ಜನವರಿ 2026, 5:45 IST
Last Updated : 4 ಜನವರಿ 2026, 5:45 IST
ಫಾಲೋ ಮಾಡಿ
Comments
 ಮಲ್ಲಿಕಾರ್ಜುನ ಕಾಲೊನಿಯಲ್ಲಿ ಬೈರಿ ಅವರು ಮೊದಲು ವಾಸವಾಗಿದ್ದ ಪ್ಲಾಸ್ಟಿಕ್ ಹೊದಿಸಿದ ‘ಮನೆ’
 ಮಲ್ಲಿಕಾರ್ಜುನ ಕಾಲೊನಿಯಲ್ಲಿ ಬೈರಿ ಅವರು ಮೊದಲು ವಾಸವಾಗಿದ್ದ ಪ್ಲಾಸ್ಟಿಕ್ ಹೊದಿಸಿದ ‘ಮನೆ’
ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಸಂಕಷ್ಟ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ವೃದ್ಧೆ ಬೈರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸುಂಟಿಕೊಪ್ಪದ ಸಮಾಜಸೇವಕ ಪಿ.ಎಂ .ಲತೀಫ್ ಅವರು ಕಟ್ಟಿಸಿಕೊಟ್ಟ ಮನೆಯನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.
ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿಗೆ ಸೇರಿದ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಸಂಕಷ್ಟ ಸ್ಥಿತಿಯಲ್ಲಿ ಬದುಕು ಸಾಗಿಸುತ್ತಿದ್ದ ವೃದ್ಧೆ ಬೈರಿಗೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಹಾಗೂ ಸುಂಟಿಕೊಪ್ಪದ ಸಮಾಜಸೇವಕ ಪಿ.ಎಂ .ಲತೀಫ್ ಅವರು ಕಟ್ಟಿಸಿಕೊಟ್ಟ ಮನೆಯನ್ನು ಶಾಸಕ ಡಾ. ಮಂತರ್ ಗೌಡ ಉದ್ಘಾಟಿಸಿದರು.
ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿಯ ಮಲ್ಲಿಕಾರ್ಜುನ ಕಾಲೊನಿಯಲ್ಲಿ ವೃದ್ಧೆ ಬೈರಿಗೆ  ಸಮಾಜಸೇವಕ ಪಿ.ಎಂ. ಲತೀಫ್ ಅವರು ಕಟ್ಟಿಸಿಕೊಟ್ಟ ಮನೆಯನ್ನು ಶಾಸಕ ಡಾ. ಮಂತರ್ ಗೌಡ ಶುಕ್ರವಾರ ಹಸ್ತಾಂತರಿಸಿದರು.
ಸುಂಟಿಕೊಪ್ಪ ಸಮೀಪದ ಹರದೂರು ಗ್ರಾಮ ಪಂಚಾಯಿತಿಯ ಮಲ್ಲಿಕಾರ್ಜುನ ಕಾಲೊನಿಯಲ್ಲಿ ವೃದ್ಧೆ ಬೈರಿಗೆ  ಸಮಾಜಸೇವಕ ಪಿ.ಎಂ. ಲತೀಫ್ ಅವರು ಕಟ್ಟಿಸಿಕೊಟ್ಟ ಮನೆಯನ್ನು ಶಾಸಕ ಡಾ. ಮಂತರ್ ಗೌಡ ಶುಕ್ರವಾರ ಹಸ್ತಾಂತರಿಸಿದರು.
ತಾಯಿ ಮತ್ತು ಮಗನ ಪರಿಸ್ಥಿತಿ ಗಮನಿಸಿ ಮರುಕ ಉಂಟಾಯಿತು‌. ಮನೆ ನಿರ್ಮಿಸಿ ಕೊಡಲು ನಿರ್ಧರಿಸಿದೆ. ಅವರಿಗೆ ಕೊಟ್ಟ ಮಾತಿನಂತೆ ನನ್ನಿಂದಾಗುವಂತೆ ನಿರ್ಮಿಸಿ ಮನೆ ನೀಡಿದೆ ಸಂತೃಪ್ತಿ ಇದೆ.
ಪಿ.ಎಂ. ಲತೀಫ್ ಸಮಾಜ ಸೇವಕ ಸುಂಟಿಕೊಪ್ಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT