ಬೆಂಗಳೂರಿನ ಕೆಎಸ್ಐಪಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅವರು, ಶನಿವಾರ ರಾತ್ರಿ ಮಡಿಕೇರಿ ದಸರಾ ವೀಕ್ಷಿಸಿದ ಬಳಿಕ ಜಲಪಾತ ವೀಕ್ಷಣೆಗೆಂದು ಸ್ನೇಹಿತರೊಂದಿಗೆ ಚೇಲಾವರಕ್ಕೆ ತೆರಳಿದ್ದರು. ನೀರಿನ ಹರಿವು ಹೆಚ್ಚಿದ್ದು ಯುವಕನ ದೇಹ ಹೊರತೆಗೆಯಲು ಸಾಧ್ಯವಾಗಿಲ್ಲ ಎಂದು ಮುಳುಗುತಜ್ಞ ಬಾಚಮಂಡ ತಿಲಕ್ ತಿಳಿಸಿದ್ದಾರೆ.