ನಿವೃತ್ತ ಐಎಎಸ್ ಅಧಿಕಾರಿ ಶಂಕರ್ ನಾರಾಯಣ, ನಿರಂಜನ್, ಜಯರಾಮ್, ಕನ್ನಡ ಸಂಘದ ಅಧ್ಯಕ್ಷ ಮಧುಸೂದನ್, ನಗರ ಸಭೆ ಸದಸ್ಯ ರಾಜಶೇಖರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಆನಂದ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಹುಸೇನ್, ಮುಖ್ಯ ಶಿಕ್ಷಕ ಸೊಣ್ಣಪ್ಪ, ತಾಲ್ಲೂಕು ಪದವೀಧರ ಸಂಘದ ಗೌರವಾಧ್ಯಕ್ಷ ಅಶೋಕ್, ಸಿಆರ್ಪಿ ಬ್ರಹ್ಮಾನಂದ ರೆಡ್ಡಿ ಇದ್ದರು.