‘ಇಂತಹ ಕೀಳುಮಟ್ಟದ ರಾಜಕಾರಣ ಹೆಚ್ಚು ದಿನ ನಡೆಯಲ್ಲ, ಇದಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಕೇಂದ್ರ ಸರ್ಕಾರ ನೆರೆಪರಿಹಾರ ನೀಡುವಲ್ಲಿ ಮಲತಾಯಿ ಧೋರಣೆ ಅನುಸರಿಸಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಬರಕ್ಕೆ ₨ ೪,೭೦೦ ಕೋಟಿ ನೀಡಿದೆ. ರಾಜ್ಯದಲ್ಲಿ ₨ ೫೦ ಸಾವಿರ ಕೋಟಿ ರೂ ನಷ್ಟವಾಗಿದ್ದರೂ, ಅನೇಕ ಒತ್ತಡಗಳ ನಂತರ ₨ ೧,೨೦೦ ಕೋಟಿ ನೀಡಿದ್ದಾರೆ, ಇದನ್ನು ಮೊದಲ ಕಂತು ಎನ್ನುತ್ತಿದ್ದಾರೆ’ ಎಂದರು.