ಗ್ರಾಮದಿಂದ ಸ್ವಲ್ಪ ದೂರದಲ್ಲಿ ಇವರ ಜಮೀನಿದ್ದು, ಅದರ ಪಕ್ಕವೇ ನೀಲಗಿರಿ ತೋಪು ಇದೆ. ನಿರ್ಜನ ಪ್ರದೇಶವಾಗಿದೆ. ಅಲ್ಲಿಗೆ ದನಗಳನ್ನು ಮೇಯಿಸಲು ಎಂದಿನಂತೆ ಭಾನುವಾರವೂ ನಾರಾಯಣಪ್ಪ ಹೋಗಿದ್ದರು. ಅವರ ಕಾಲು ಸ್ವಲ್ಪಮಟ್ಟಿಗೆ ಸ್ವಾಧೀನ ಕಳೆದುಕೊಂಡಿತ್ತು ಎಂದು ಕೋಳಾಲ ಠಾಣೆ ಸಬ್ ಇನ್ಸ್ಪೆಕ್ಟರ್ ಸಂತೋಷ್ ತಿಳಿಸಿದರು.