ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ, ಎನ್ ಬೈರಾರೆಡ್ಡಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಿ.ಕೆ.ರಮೇಶ್, ಕೋಲಾರ ಜಿಲ್ಲಾ ವಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ.ಶಂಕರಪ್ಪ, ಮುಳಬಾಗಲು ವಕೀಲ ಡಿ.ವೆಂಕಟರಾಮೇಗೌಡ, ವಕೀಲರ ಸಂಘದ ಮುಖಂಡರಾದ ಸಿಬಿ ಜಯರಾಂ, ಎಂಪಿ ನಾರಾಯಣಸ್ವಾಮಿ, ನೋಟರಿಗಳಾದ ರವೀಂದ್ರಬಾಬು, ಟಿ.ಜಿ.ಮನ್ಮಥರೆಡ್ಡಿ, ರಾಮಲಿಂಗೇಗೌಡ, ಕೃಷ್ಣೇಗೌಡ, ಜಿಲ್ಲಾ ಗ್ರಾಹಕರ ಸಂಘದ ಅಧ್ಯಕ್ಷ ಸೈಯದ್ ಅಪ್ಸರ್ ಸಲೀಂ, ಬಿ ಎನ್ ಮಲ್ಲಿಕಾರ್ಜುನ, ರತ್ನಮ್ಮ ಇದ್ದರು.