ಕೋಲಾರದ ತೋಟಗಾರಿಕೆ ಇಲಾಖೆ ನರ್ಸರಿಯಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನದಲ್ಲಿ ಮಂಗಳವಾರ ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು
ಹೂವಿನ ಸೌಂದರ್ಯದ ಜೊತೆಗೆ ವಿಗ್ರಹಗಳು
ತರಕಾರಿ ಕೆತ್ತನೆಯಲ್ಲಿ ಮೂಡಿಬಂದ ಗಿಲ್ಲಿ ನಟ
ಮೂರೂವರೆ ಸಾವಿರ ಹೂಕುಂಡ ಇಡಲಾಗಿದೆ. ಅಲ್ಲದೇ ಕಲಾಕೃತಿಗಳ ನಿರ್ಮಾಣಕ್ಕೆ ಹೊರಗಡೆಯಿಂದ ಹೂವುಗಳನ್ನು ಖರೀದಿಸಿ ತರಲಾಗಿದೆ. ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ
ಎಸ್.ಆರ್.ಕುಮಾರಸ್ವಾಮಿ ಉಪನಿರ್ದೇಶಕ ತೋಟಗಾರಿಕೆ ಇಲಾಖೆ