ಸೌಲಭ್ಯ ವಂಚಿತ ಚತ್ತಗುಟ್ಲಹಳ್ಳಿ: ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಗ್ರಾಮಸ್ಥರು
ಮಂಜುನಾಥ ಎಸ್
Published : 4 ಜುಲೈ 2024, 6:56 IST
Last Updated : 4 ಜುಲೈ 2024, 6:56 IST
ಫಾಲೋ ಮಾಡಿ
Comments
ಬಂಗಾರಪೇಟೆ ತಾಲ್ಲೂಕಿನ ಬೂದಿಕೋಟೆ ಹೋಬಳಿಯ ಚತ್ತಗುಟ್ಟಲ್ಲಹಳ್ಳಿ ಗ್ರಾಮದ ರಸ್ತೆ ಸ್ಥಿತಿ
ಹಿಂಗು ಗುಂಡಿ ನಿರ್ಮಾಣ ಕಿರಿದಾದ ರಸ್ತೆಗಳು ಇರುವುದರಿಂದ ಒಳ ಚರಂಡಿ ವ್ಯವಸ್ಥೆಯನ್ನು ಮಾಡಲು ಸಾಧ್ಯವಿಲ್ಲ. ಬದಲಿಗೆ ಪ್ರತಿಯೊಂದು ಮನೆಗೂ ಹಿಂಗು ಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಮಧು ಚಂದ್ರ ಪಿಡಿಒ ಬಲಮಂದೆ ಗ್ರಾಮ ಪಂಚಾಯಿತಿ
ನಮ್ಮೂರಿಗೆ ಬಸ್ ಯಾವಾಗ ಬರುತ್ತೋ ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಲ್ಲಿದ್ದು ನಮ್ಮ ಗ್ರಾಮದ ಮಹಿಳೆಯರಿಗೆ ಆ ಭಾಗ್ಯವಿಲ್ಲ. ನಮ್ಮೂರಿಗೆ ಬಸ್ ಯಾವಾಗ ಬರುತ್ತೋ ಕಾದು ನೋಡಬೇಕಿದೆ.
ನಾಗೇಶ್ ರಾವ್ ಗ್ರಾಮಸ್ಥ
ರಸ್ತೆಗೆ ಡಾಂಬರೀಕರಣ ಮಾಡಿ ಕಾಮಸಮುದ್ರ ಮತ್ತು ವೆಪನಪೆಲ್ಲಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದು ಈ ರಸ್ತೆಯನ್ನು ನರೇಗಾ ಯೋಜನೆಯಲ್ಲಿ ನಿರ್ಮಾಣ ಮಾಡಿದ್ದು ಈಗ ಹಾಳಾಗಿದೆ. ಹಾಗಾಗಿ ರಸ್ತೆ ಡಾಂಬರೀಕರಣ ಮಾಡಿ ಅನುಕೂಲ ಮಾಡಿಕೊಡಬೇಕಾಗಿ ಮನವಿ.