ಬುಧವಾರ, 5 ನವೆಂಬರ್ 2025
×
ADVERTISEMENT
ADVERTISEMENT

ಮಾಲೂರು ಕ್ಷೇತ್ರಕ್ಕೆ ಮರು ಚುನಾವಣೆ ಮಾತು; ತಿರುಕನ ಕನಸು: ಶಾಸಕ ನಂಜೇಗೌಡ

ಮಾಜಿ ಶಾಸಕ ಮಂಜುನಾಥಗೌಡಗೆ ತಿರುಗೇಟು
Published : 5 ನವೆಂಬರ್ 2025, 6:51 IST
Last Updated : 5 ನವೆಂಬರ್ 2025, 6:51 IST
ಫಾಲೋ ಮಾಡಿ
Comments
ಮರು ಮತ ಎಣಿಕೆ ನಡೆಯುವವರೆಗೆ ಎದುರಾಳಿಯ ಆರಾಮವಾಗಿರಬೇಕು. ಯಾವುದೇ ರೀತಿಯ ಫಲಿತಾಂಶ ಬಂದರೂ ನಾನು ಸ್ವಾಗತಿಸುತ್ತೇನೆ. ಎದುರಾಳಿಯೂ ಅದನ್ನು ಸ್ವಾಗತಿಸಬೇಕು.
– ಕೆ.ವೈ.ನಂಜೇಗೌಡ, ಶಾಸಕ
ದಿನಕ್ಕೊಂದು ಹೇಳಿಕೆ ಸರಿ ಅಲ್ಲ
ಎಲ್ಲವನ್ನೂ ಪರಾಮರ್ಶೆ ಮಾಡಿಯೇ ಸುಪ್ರೀಂ ಕೋರ್ಟ್‌ ಮರು ಮತ ಎಣಿಕೆಗೆ ಆದೇಶ ನೀಡಿದೆ. ಬೇರೆ ಬೇರೆ ವಿಚಾರ ಚರ್ಚೆ ಮಾಡುವುದು ದಿನಕ್ಕೊಂದು ಹೇಳಿಕೆ ನೀಡುವುದು ಸರಿ ಅಲ್ಲ. ನ್ಯಾಯಾಲಯದ ಆದೇಶಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ರಾಜಕಾರಣವೇ ಬೇರೆ ನ್ಯಾಯಾಲಯದ ತೀರ್ಮಾನಗಳೇ ಬೇರೆ. ಇದು ರಾಜಕೀಯ ವಿಚಾರ ಅಲ್ಲ. ಸುಪ್ರೀಂ ಕೋರ್ಟ್‌ ಆದೇಶಕ್ಕೆ ಬದ್ಧವಾಗಿರಬೇಕು ಎಂದು ನಂಜೇಗೌಡ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT