‘ಬಾಳೆ ಎಲೆಗೆ ಕೋಲಾರ ಜಿಲ್ಲೆ ಸೇರಿದಂತೆ ಬೆಂಗಳೂರು ಗ್ರಾಮಾಂತರ, ನೆರೆಯ ಚಿತ್ತೂರು ಜಿಲ್ಲೆಗಳಿಂದ ಬೇಡಿಕೆ ಬರುತ್ತಿತ್ತು. ಗ್ರಾಹಕರ ಬೇಡಿಕೆ ಈಡೇರಿಸಲು ಸಮಯ ಹೊಂದಿಸಿಕೊಂಡು ಬಾಳೆ ಎಲೆಯನ್ನು ಒಪ್ಪ ಮಾಡಬೇಕಿತ್ತು. ಆದರೆ, ನಾಲ್ಕು ತಿಂಗಳಿಂದ ಬಾಳೆ ಎಲೆ ವ್ಯಾಪಾರಕ್ಕೆ ಬಾರಿ ಏಟು ಬಿದ್ದಿದೆ’ ಎನ್ನುವರು ಪಿಳ್ಳಯ್ಯ.