ಕಿರುಕುಳ ನೀಡುತ್ತಿರುವ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು. ಅಂಚೆ ನೌಕರರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು. ಸಂಘಟನೆ ಪದಾಧಿಕಾರಿಗಳಾದ ಕೆ.ಸಿ.ಅಣ್ಣಪ್ಪ, ಎಸ್.ಎಸ್.ಮಂಜುನಾಥ್, ಪುಟ್ಟನರಸಿಂಹಮೂರ್ತಿ, ಆನಂದ್, ವೀರಭದ್ರಪ್ಪ, ಷಫೀಉಲ್ಲಾ, ತೊಟ್ಲಿ ಕೃಷ್ಣಪ್ಪ, ಜನ್ನಘಟ್ಟ ಕಲ್ಯಾಣಿ, ಮುದುವಾಡಿ ಮೀನಾಕುಮಾರಿ, ಶಾರದಮ್ಮ, ಅರಹಳ್ಳಿ ನಾಗರಾಜ್, ರವಿಕುಮಾರ್ ಹಾಜರಿದ್ದರು.