ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣ-79, ಸಿವಿಲ್ ಪ್ರಕರಣ-297, ರಾಜೀ ಆಗಬಹುದಾದ ಕ್ರಿಮಿನಲ್ ಪ್ರಕರಣ-95,
ಚೆಕ್ ಬೌನ್ಸ್ ಪ್ರಕರಣ-26, ಇತರ ಕ್ರಿಮಿನಲ್ ಪ್ರಕರಣ-613, ವ್ಯಾಜ್ಯ ಇತರ ಪೂರ್ವ ಪ್ರಕರಣ-844, ವಿದ್ಯುತ್ ಅಥವಾ ನೀರಿನ ಬಿಲ್ ಪ್ರಕರಣ-330 ಹಾಗೂ ಇತರ ಪ್ರಕರಣ-1,578 ಸೇರಿದಂತೆ ಒಟ್ಟು-3,862 ಪ್ರಕರಣಗಳನ್ನು ರಾಜೀ ಮೂಲಕ ಇತ್ಯರ್ಥಪಡಿಸಿ ಒಟ್ಟು ₹ 7.05 ಕೋಟಿ ಮೊತ್ತದ ಪರಿಹಾರ ಹಣ ನೀಡಲು ಸೂಚಿಸಲಾಯಿತು ಎಂದು ಜಿಲ್ಲಾ ಪ್ರಧಾನ ನ್ಯಾಯಾಧೀಶೆ
ಹಾಗೂ ಜಿಲ್ಲಾ ಕಾನೂನುಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಎಲ್.ವಿಜಯಲಕ್ಷ್ಮಿದೇವಿ ಮತ್ತು ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಟಿ.ಶ್ರೀನಿವಾಸ ತಿಳಿಸಿದ್ದಾರೆ.