ಲಯನ್ಸ್ ಕಣ್ಣಿನ ಆಸ್ಪತ್ರೆ ಚೇರ್ಮನ್ ಅಭಯಕುಮಾರ ಮೆಹತಾ, ಮಾಜಿ ಶಾಸಕ ಬಸವರಾಜ ಹಿಟ್ನಾಳ, ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜವಾಹರಲಾಲ್ ಜೈನ್, ರಾಯಚೂರಿನ ಆರ್.ಕೆ.ಬಿ. ಫೌಂಡೇಷನ್ ಮುಖ್ಯಸ್ಥ ಸೌಭಾಗ್ಯರಾಜ ಬಂಡಾರಿ, ವಿಕಲಚೇತನ ಅಧಿಕಾರಿ ಕೃಷ್ಣಾ ಬಾಕಳೆ, ಲಯನ್ಸ್ ಕ್ಲಬ್ ಅಧ್ಯಕ್ಷ ಗವಿಸಿದ್ದಪ್ಪ ಮುದಗಲ್ಲ, ಖಜಾಂಚಿ ಮಲ್ಲಣ್ಣ ಬಳ್ಳೂಳ್ಳಿ, ಉದ್ಯಮಿ ಶ್ರೀನಿವಾಸ ಗುಪ್ತಾ ಇದ್ದರು.