ರುದ್ರಪ್ಪ ಬಣದ ಅಂಬ್ರೇಶ್ ಕೆ.ವಿಶ್ವಕರ್ಮ (74), ಈಶಪ್ಪ ಈ.ಬಡಿಗೇರ (69), ಎ.ಪ್ರಕಾಶ (76), ಕಾಳಪ್ಪ ಬಡಿಗೇರ ಕಾರಟಗಿ (72), ದೇವೇಂದ್ರಪ್ಪ ವೈ.ಬಡಿಗೇರ (76) ನಾಗೇಶಕುಮಾರ ಎಂ.ಕಂಸಾಲಿ (72), ಬಸವರಾಜ ಎಸ್.ಕೊಡೇಕಲ್ (72), ಮಂಜುನಾಥ ಎಸ್.ಪತ್ತಾರ ಗಂಗಾವತಿ (73), ಯಮನೂರಪ್ಪ ಎಂ.ಬಡಿಗೇರ, (67), ರಾಮಚಂದ್ರಪ್ಪ ಜಿ.ಬಡಿಗೇರ (74,) ಮತ್ತು ವಿರೇಶ ಪತ್ತಾರ ಕಾರಟಗಿ (74) ಮತಗಳನ್ನು ಗಳಿಸಿದರು.