ಸಂಘದ ನಿರ್ದೇಶಕ ವಿ.ಎಂ. ಭೂಸನೂರಮಠ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ನಿರ್ದೇಶಕ ಪ್ರಭುರಾಜ್ ಕಲಬುರ್ಗಿ, ವಿಕಾಸ ಅಕಾಡೆಮಿ ವಕೀಲ ರಾಘವೇಂದ್ರ ಪಾನಗಂಟಿ, ಕೊಟ್ರಪ್ಪ ಮುತ್ತಳಾ, ಸಂಚಾಲಕಿ ಗೀತಾ ಪಾಟೀಲ್, ಮಂಜುಳಾ ಕರಡಿ, ವಾಣಿಶ್ರೀ ಮಠ, ಶಾರದಾ ಪಾನಗಂಟಿ, ಕೀರ್ತಿ ಪಾಟೀಲ್ ಅಕಾಡೆಮಿ ಸಂಚಾಲಕ ಸಿದ್ದಾರೆಡ್ಡಿ ಮೈನಳ್ಳಿ, ಮಂಜುನಾಥ ನಾಡಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.