ಕಾಡಾ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಟಾರಿ ಜಗನ್ನಾಥ್, ಪ್ರಮುಖರಾದ ಸತ್ಯನಾರಾಯಣ, ಬಿ.ರಾಜಶೇಖರ್, ಗಂಗಮ್ಮ, ಶಿವಕುಮಾರ್, ಶರಣಯ್ಯ ಸ್ವಾಮಿ, ಬಿ.ಮಂಜುನಾಥ್, ಯಮನೂರ, ರಾಘವೇಂದ್ರ ಕುಲಕರ್ಣಿ, ಸೋಮನಗೌಡ, ಕನಕರಾಯ, ಯಲ್ಲಪ್ಪ ಎಸ್, ಲಕ್ಷ್ಮಣ ಹಾಗೂ ದುರುಗಪ್ಪ ಇದ್ದರು.