<p><strong>ಕೊಪ್ಪಳ: </strong>ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಲ್ಲಿ ಸಮಾನತೆ, ಸೌಹಾರ್ದ ಬೆಳೆಸಬೇಕಿದೆ ಎಂದು ಕರ್ನಾಟಕ ನೆಟವರ್ಕ್ ಫಾರ್ ಪೀಪಲ್ ಲೀವಿಂಗ್ ವಿಥ್ ಎಚ್ಐವಿ ಏಡ್ಸ್ ಅಸೋಷಿಯನ್ ಪ್ರಧಾನ ಕಾರ್ಯದರ್ಶಿ ಡಿ.ಟಿ. ತ್ಯಾಗರಾಜಹೇಳಿದರು.</p>.<p>ಅವರು ಇಶಾ ಸಂಸ್ಥೆಯಲ್ಲಿ ನೆಟವರ್ಕ್ ಫಾರ್ ಪೀಪಲ್ ಲೀವಿಂಗ್ ವಿಥ್ ಎಚ್ಐವಿ ಏಡ್ಸ್ ಇದರ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.</p>.<p>ಇದೇ ವೇಳೆ 9 ಅಸೋಷಿಯನ್ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.</p>.<p>ಹಿರಿಯ ವಕೀಲ ಎಂ.ಬಿ.ನದಾಫ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿ ರ್ವಹಿಸಿದರು. ರಾಜ್ಯ ಅಧ್ಯಕ್ಷರಾಗಿ ಭಾಗ್ಯಮ್ಮ, ಉಪಾಧ್ಯಕ್ಷರಾಗಿ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಟಿ.ತ್ಯಾಗರಾಜ, ಖಚಾಂಚಿಯಾಗಿ ದೇವರಾಜ, ನಿರ್ದೇಶಕರಾಗಿ ಆಶಾ, ಈರಮ್ಮ, ಮಂಜಪ್ಪ ಕೋಡೇರ ಮತ್ತು ರವಿಕೃಷ್ಣರೆಡ್ಡಿ ಆಯ್ಕೆಗೊಂಡರು.</p>.<p>ನಂತಯೋಜನಾ ವ್ಯವಸ್ಥಾಪಕ ಮೈಕೆಲ್ ಬಾಬುರಾಜ ಮಾತನಾಡಿ, ರಾಜ್ಯದ ಪ್ರತಿ ಮೂಲೆ ಮೂಲೆಗಳಲ್ಲಿ ಸಂಸ್ಥೆಯ ಧ್ಯೇಯೋದ್ದೇಶ ಮತ್ತು ಅದರ ಸೌಲಭ್ಯಗಳನ್ನು ಮನವರಿಕೆಯೊಂದಿಗೆ ಮನೆ, ಮನೆ ಮುಟ್ಟಿಸುವ ಕಾರ್ಯವಾಗಬೇಕು ಎಂದು ಹೇಳಿದರು.</p>.<p>ಚುನಾವಣಾಧಿಕಾರಿ ವಕೀಲರಾದ ಎಂ.ಬಿ.ನದಾಫ, ಮೈಕೆಲ್ ಬಾಬುರಾಜ ಮತ್ತು ಡಿ. ಟಿ. ತ್ಯಾಗರಾಜ ಇವರಿಗೆ ಕೊಪ್ಪಳ ನವಜ್ಯೋತಿ ನೆಟವರ್ಕ್ನ ಅಧ್ಯಕ್ಷೆ ನಾಗರತ್ನ ಅಳವಂಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ: </strong>ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬರಲ್ಲಿ ಸಮಾನತೆ, ಸೌಹಾರ್ದ ಬೆಳೆಸಬೇಕಿದೆ ಎಂದು ಕರ್ನಾಟಕ ನೆಟವರ್ಕ್ ಫಾರ್ ಪೀಪಲ್ ಲೀವಿಂಗ್ ವಿಥ್ ಎಚ್ಐವಿ ಏಡ್ಸ್ ಅಸೋಷಿಯನ್ ಪ್ರಧಾನ ಕಾರ್ಯದರ್ಶಿ ಡಿ.ಟಿ. ತ್ಯಾಗರಾಜಹೇಳಿದರು.</p>.<p>ಅವರು ಇಶಾ ಸಂಸ್ಥೆಯಲ್ಲಿ ನೆಟವರ್ಕ್ ಫಾರ್ ಪೀಪಲ್ ಲೀವಿಂಗ್ ವಿಥ್ ಎಚ್ಐವಿ ಏಡ್ಸ್ ಇದರ ವಾರ್ಷಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು.</p>.<p>ಇದೇ ವೇಳೆ 9 ಅಸೋಷಿಯನ್ ಪದಾಧಿಕಾರಿಗಳನ್ನು ಚುನಾವಣೆ ಮೂಲಕ ಆಯ್ಕೆ ಮಾಡಲಾಯಿತು.</p>.<p>ಹಿರಿಯ ವಕೀಲ ಎಂ.ಬಿ.ನದಾಫ ಚುನಾವಣಾ ಅಧಿಕಾರಿಗಳಾಗಿ ಕಾರ್ಯನಿ ರ್ವಹಿಸಿದರು. ರಾಜ್ಯ ಅಧ್ಯಕ್ಷರಾಗಿ ಭಾಗ್ಯಮ್ಮ, ಉಪಾಧ್ಯಕ್ಷರಾಗಿ ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಟಿ.ತ್ಯಾಗರಾಜ, ಖಚಾಂಚಿಯಾಗಿ ದೇವರಾಜ, ನಿರ್ದೇಶಕರಾಗಿ ಆಶಾ, ಈರಮ್ಮ, ಮಂಜಪ್ಪ ಕೋಡೇರ ಮತ್ತು ರವಿಕೃಷ್ಣರೆಡ್ಡಿ ಆಯ್ಕೆಗೊಂಡರು.</p>.<p>ನಂತಯೋಜನಾ ವ್ಯವಸ್ಥಾಪಕ ಮೈಕೆಲ್ ಬಾಬುರಾಜ ಮಾತನಾಡಿ, ರಾಜ್ಯದ ಪ್ರತಿ ಮೂಲೆ ಮೂಲೆಗಳಲ್ಲಿ ಸಂಸ್ಥೆಯ ಧ್ಯೇಯೋದ್ದೇಶ ಮತ್ತು ಅದರ ಸೌಲಭ್ಯಗಳನ್ನು ಮನವರಿಕೆಯೊಂದಿಗೆ ಮನೆ, ಮನೆ ಮುಟ್ಟಿಸುವ ಕಾರ್ಯವಾಗಬೇಕು ಎಂದು ಹೇಳಿದರು.</p>.<p>ಚುನಾವಣಾಧಿಕಾರಿ ವಕೀಲರಾದ ಎಂ.ಬಿ.ನದಾಫ, ಮೈಕೆಲ್ ಬಾಬುರಾಜ ಮತ್ತು ಡಿ. ಟಿ. ತ್ಯಾಗರಾಜ ಇವರಿಗೆ ಕೊಪ್ಪಳ ನವಜ್ಯೋತಿ ನೆಟವರ್ಕ್ನ ಅಧ್ಯಕ್ಷೆ ನಾಗರತ್ನ ಅಳವಂಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>