ಪಿಎಸ್ಐ ಶಿವಕುಮಾರ ಮುಗ್ಗಳ್ಳಿ ಮಾತನಾಡಿ,‘ಮರಳು ಅಕ್ರಮ ಸಾಗಣೆಗೆ ಸರ್ಕಾರ ಕಡಿವಾಣ ಹಾಕಿದೆ. ಹೊಸ ನೀತಿಯಿಂದ ಸುಲಭವಾಗಿ ಮರಳು ಪಡೆಯಲು ಸಾಧ್ಯವಾಗಲಿದೆ. ಹೊಸ ನೀತಿ ಉಲ್ಲಂಘನೆ ಮಾಡಿ ಮರಳು ಸಂಗ್ರಹಕ್ಕೆ ಮುಂದಾದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಆದ್ದರಿಂದ ಎಲ್ಲರೂ ಹೊಸ ನೀತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದರು.