‘ರಾಜ್ಯ ಪ್ರವಾಸ ಮಾಡುತ್ತಿದ್ದೇನೆ. ಹೋದ ಕಡೆ ಎಲ್ಲ ಮನವಿಗಳ ಮಹಾಪೂರ ಹರಿದು ಬರುತ್ತಿದೆ. ಇವೆಲ್ಲವುಗಳನ್ನು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು. ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಕಾಂತ ವಡಗೇರಿ, ಮಂಜುನಾಥ ಜೂಲಕುಂಟಿ, ಯುವ ಮುಖಂಡರಾದ ಶಂಭನಗೌಡ ಪೊಲೀಸ್ ಪಾಟೀಲ, ಪ.ಪಂ. ಸದಸ್ಯರಾದ ಚನ್ನಪ್ಪ ಸಜ್ಜನ್, ವೀರೇಶ ಭೋವಿ, ಲಕ್ಷ್ಮಣ ಮುಖಿಯಾಜಿ, ಮಹೇಶ ಗೊಲ್ಲರ ಹಾಗೂ ಉಮೇಶ ಯಾದವ ಇದ್ದರು.