ಬಿಜೆಪಿ ನಗರ ಘಟಕದ ಯುವ ಮೋರ್ಚಾ ಅಧ್ಯಕ್ಷ ಪ್ರಭುಗೌಡ ಪಾಟೀಲ್, ಪ್ರಧಾನ ಕಾರ್ಯದರ್ಶಿ ಕಲ್ಲಪ್ಪ ಕರಮುಡಿ, ನಗರ ಘಟಕದ ಅಧ್ಯಕ್ಷ ಬಸವರಾಜ ಹಾಳಕೇರಿ, ಸಿದ್ದು ಉಳ್ಳಾಗಡ್ಡಿ, ಮಲ್ಲು ಚೌಧರಿ, ಮಹಾಂತೇಶ ಹೂಗಾರ, ಗಂಗಾಧರ ನಾರಾಯಣಿ, ರಾಮನಗೌಡ, ವೀರೇಶ ಸಬರದ, ಕಾಳಿ ಮಂಜು, ಪಕ್ಕಪ್ಪ ಸಾಲ್ಮನಿ, ಲಕ್ಷ್ಮಣ ಸಾಲ್ಮನಿ, ಚಂದ್ರು ಬಗನಾಳ, ಶಶಿ ಭಜೆಂತ್ರಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.