ಜಿಲ್ಲಾ ಮುಖಂಡ ಕಳಕನಗೌಡ ಪಾಟೀಲ ಕಲ್ಲೂರು ಮಾತನಾಡಿ,‘ಮೀಸಲಾತಿಗಾಗಿ ಹಲವು ವರ್ಷಗಳಿಂದ ಹೋರಾಟ ನಡೆಸಲಾಗುತ್ತಿದೆ. ಸಮಾಜದ ಕೂಗಿಗೆ ಸರ್ಕಾರ ಸ್ಪಂದಿಸಬೇಕು. ಬಹುಸಂಖ್ಯಾತರಾಗಿದ್ದರೂ ಸಮಾಜದ ಜನ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಅವರು ಇತರರಂತೆ ಬದುಕು ನಡೆಸಬೇಕಾದರೆ ಸರ್ಕಾರದ ಸೌಲಭ್ಯಗಳು ಸಿಗಬೇಕು’ ಎಂದು ಹೇಳಿದರು.