ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಸಂಗಣ್ಣ ಆತ್ಮವಿಮರ್ಶೆ ಮಾಡಿಕೊಳ್ಳಲಿ: ಸಿ.ಟಿ. ರವಿ

Published : 1 ಮೇ 2024, 15:52 IST
Last Updated : 1 ಮೇ 2024, 15:52 IST
ಫಾಲೋ ಮಾಡಿ
Comments
 ಎಸ್.ಕೆ.ಬೆಳ್ಳುಬ್ಬಿ
 ಎಸ್.ಕೆ.ಬೆಳ್ಳುಬ್ಬಿ
ಬಿಜೆಪಿ ಎಲ್ಲ ಅವಕಾಶಗಳನ್ನು ಕೊಟ್ಟರೂ ಸಂಗಣ್ಣ ಪಕ್ಷ ಬಿಟ್ಟು ಹೋಗಿದ್ದಕ್ಕೆ ಆತ್ಮವಿಮರ್ಶೆ ಮಾಡಿಕೊಳ್ಳಲಿ. ಉಂಡ ಮನೆಗೆ ಇಳಿ ವಯಸ್ಸಿನಲ್ಲಿ ದ್ರೋಹ ಬಗೆಯಬಾರದಿತ್ತು.
ಎಸ್.ಕೆ. ಬೆಳ್ಳುಬ್ಬಿ ಮಾಜಿ ಸಚಿವ
ಕಾಂಗ್ರೆಸ್‌ ಮಾಡುತ್ತಿರುವ ಮತ ಆಧಾರಿತ ಮೀಸಲಾತಿಯನ್ನು ಖುದ್ದು ಅಂಬೇಡ್ಕರ್‌ ವಿರೋಧಿಸಿದ್ದರು. ಸಂಪತ್ತಿನ ಸಮಾನ ಹಂಚಿಕೆ ನೆಪದಲ್ಲಿ ಮಾಂಗಲ್ಯವನ್ನೂ ತೂಕ ಮಾಡಿ ಹಂಚಬಹುದು.
ಸಿ.ಟಿ. ರವಿ ಬಿಜೆಪಿ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT