ತರುಣ ಸಂಘದಅಧ್ಯಕ್ಷ ಶಂಕರಗೌಡ ಪಾಟೀಲ, ಅನಿಲಕುಮಾರ, ಶ್ರೀಕಾಂತ ಹಿರೇಮಠ, ಚಂದ್ರಶೇಖರ ಬಳ್ಳಾರಿ, ಕೊಟ್ರಯ್ಯ ಮೈನಹಳ್ಳಿ, ಮಹಾದೇವ ಗೌಳಿ ಹೀಗೆ ಅನೇಕರು ಸೇರಿಕೊಂಡು ಈ ಪ್ರದರ್ಶನ ಏರ್ಪಡಿಸಿದ್ದಾರೆ. ಒಟ್ಟು ಏಳು ದಿನ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಇರಲಿದೆ. ಸೆ. 5ರ ತನಕ ನಿತ್ಯ ರಾತ್ರಿ 7 ಗಂಟೆಯಿಂದ 9.30ರ ತನಕ ಪ್ರದರ್ಶನ ಇರುತ್ತದೆ. ಒಂದು ಪ್ರದರ್ಶನ 10 ನಿಮಿಷದ್ದಾಗಿದೆ.