ರೆಡ್ಡಿ ಗಂಗಾವತಿಯಲ್ಲಿ ಮನೆ ಖರೀದಿಸಿದ್ದಾಗ ’ನಿಮಗೆಲ್ಲರಿಗೂ ತಿಳಿಸಿಯೇ ಗೃಹಪ್ರವೇಶ’ ಮಾಡುವೆ ಎಂದಿದ್ದರು. ಏಕಾಏಕಿ ಅವರ ಪತ್ನಿ ಅರುಣಾಲಕ್ಷ್ಮಿ ಬುಧವಾರ ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಸ್ಥಳೀಯಯರೊಂದಿಗೆ ಹೋಮ, ಗೋಪೂಜೆ ಮಾಡಿದರು. ಅಡುಗೆ ಕೋಣೆಯಲ್ಲಿ ಹಾಲು ಉಕ್ಕಿಸಿ ಧಾರ್ಮಿಕ ಕಾರ್ಯಗಳನ್ನು ಮುಗಿಸಿದರು.