ಡಾ.ಮಹಾಂತೇಶ ಮಲ್ಲನಗೌಡರ, ಕದಳಿ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷೆ ನಿರ್ಮಲಾ ವಿಶ್ವನಾಥ ಬಳ್ಳೊಳ್ಳಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷೆ ಸಾವಿತ್ರಿ ಮುಜುಮದಾರ, ಜಿಲ್ಲಾ ಘಟಕದ ಅಧ್ಯಕ್ಷ ಜಿ.ಎಸ್.ಗೋನಾಳ, ಪ್ರಧಾನ ಕಾರ್ಯದರ್ಶಿ ಉಮೇಶಬಾಬು ಸುರ್ವೆ, ನಗರಸಭೆ ಸದಸ್ಯೆ ಬಸಮ್ಮ ದಿವಟರ, ವಿಜಯಾ ಬಳ್ಳೊಳ್ಳಿ, ವಾಣಿಶ್ರಿ ಮಠದ ಪಾಲ್ಗೊಂಡಿದ್ದರು.