ಮಂಗಳವಾರ, 30 ಮೇ 2023
ಸಿನಿಮಾ ವಿಮರ್ಶೆ
ಪದಬಂಧ
ಕಾರ್ಟೂನ್
ಆರೋಗ್ಯ
ಭಾನುವಾರ
ಮಹಿಳೆ
ಇ-ಪೇಪರ್
ಪಾಡ್ಕಾಸ್ಟ್
ಸಿನಿ ಸಮ್ಮಾನ
ಸುದ್ದಿ
ರಾಜ್ಯ
ರಾಷ್ಟ್ರೀಯ
ವಿದೇಶ
ಫ್ಯಾಕ್ಟ್ ಚೆಕ್
ಜಿಲ್ಲೆ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ರಾಮನಗರ
ಚಿಕ್ಕಬಳ್ಳಾಪುರ
ತುಮಕೂರು
ಕೋಲಾರ
ಬೆಳಗಾವಿ
ಹಾವೇರಿ
ಬಾಗಲಕೋಟೆ
ಗದಗ
ಧಾರವಾಡ
ಬಳ್ಳಾರಿ
ವಿಜಯಪುರ
ವಿಜಯನಗರ
ಬೀದರ್
ಕಲಬುರಗಿ
ಕೊಪ್ಪಳ
ಯಾದಗಿರಿ
ರಾಯಚೂರು
ಮೈಸೂರು
ಹಾಸನ
ಚಾಮರಾಜನಗರ
ಮಂಡ್ಯ
ಕೊಡಗು
ಚಿಕ್ಕಮಗಳೂರು
ಉಡುಪಿ
ದಕ್ಷಿಣ ಕನ್ನಡ
ಶಿವಮೊಗ್ಗ
ದಾವಣಗೆರೆ
ಚಿತ್ರದುರ್ಗ
ಉತ್ತರ ಕನ್ನಡ
ಸಿನಿಮಾ ಜಗತ್ತು
ಸಿನಿ ಸುದ್ದಿ
ಸಿನಿಮಾ ವಿಮರ್ಶೆ
ಟಿವಿ
ರಂಗಭೂಮಿ
ಡಿಜಿಟಲ್ - ಒಟಿಟಿ
ಅಭಿಮತ
ಸಂಪಾದಕೀಯ
ಕನ್ನಡ ಧ್ವನಿ ಪಾಡ್ಕಾಸ್ಟ್
ಸಂಗತ
ಲೇಖನಗಳು
ಚುರುಮುರಿ
ಪ್ರಜಾವಾಣಿ ಕಡತಗಳಿಂದ
ವಾಚಕರ ವಾಣಿ
ವ್ಯಕ್ತಿ ಚಿತ್ರ
ಚರ್ಚೆ
ಸಂದರ್ಶನ
ಬೆರಗಿನ ಬೆಳಕು
ಅನುಸಂಧಾನ
ಗತಿಬಿಂಬ
ಸೀಮೋಲ್ಲಂಘನ
ಸೂರ್ಯ ನಮಸ್ಕಾರ
ಸ್ಪಂದನ
ವಿಜ್ಞಾನ ವಿಶೇಷ
ಪಡಸಾಲೆ
ಜನ ರಾಜಕಾರಣ
ಅನುರಣನ
ದೆಹಲಿ ನೋಟ
ಕ್ರೀಡೆ
ಕ್ರಿಕೆಟ್
ಫುಟ್ಬಾಲ್
ಟೆನಿಸ್
ಇತರ ಕ್ರೀಡೆಗಳು
ವಿಶ್ವಕಪ್
ಕ್ರೀಡಾಂಕಣ
ವಾಣಿಜ್ಯ
ವಾಣಿಜ್ಯ ಸುದ್ದಿ
ಪ್ರಶ್ನೋತ್ತರ
ಬಂಡವಾಳ ಮಾರುಕಟ್ಟೆ
ಹಣಕಾಸು ಸಾಕ್ಷರತೆ
ನವೋದ್ಯಮ
ಬಜೆಟ್
ಹಣಕಾಸು ವಿಚಾರ
ಷೇರು ಮಾರುಕಟ್ಟೆ
ಷೇರು ಸಮಾಚಾರ
ಅರ್ಥ ವಿಚಾರ / ಡಿ. ಮುರಳೀಧರ
ತಂತ್ರಜ್ಞಾನ
ಗ್ಯಾಜೆಟ್ ಸುದ್ದಿ
ತಂತ್ರಜ್ಞಾನ ಟಿಪ್ಸ್
ಸಾಮಾಜಿಕ ಮಾಧ್ಯಮ
ಗ್ಯಾಜೆಟ್ ವಿಮರ್ಶೆ
ವಿಜ್ಞಾನ
ವೈರಲ್
ಸಮಗ್ರ ಮಾಹಿತಿ
ಆಳ-ಅಗಲ
ಒಳನೋಟ
ಸಂಕಲನ
ಶಿಕ್ಷಣ - ಉದ್ಯೋಗ
ಶಿಕ್ಷಣ
ಮಾರ್ಗದರ್ಶಿ
ಎಸ್ಸೆಸ್ಸೆಲ್ಸಿ
ಪಿಯುಸಿ
ಉದ್ಯೋಗ
ಸುದ್ದಿ
ಜಿಲ್ಲೆ
ಸಿನಿಮಾ ಜಗತ್ತು
ಅಭಿಮತ
ಕ್ರೀಡೆ
ವಾಣಿಜ್ಯ
ತಂತ್ರಜ್ಞಾನ
ಸಮಗ್ರ ಮಾಹಿತಿ
ಶಿಕ್ಷಣ - ಉದ್ಯೋಗ
ಕಲೆ-ಸಾಹಿತ್ಯ
ಆಹಾರ
ವಿಶೇಷ
ಪ್ರಜಾಮತ
ಧರ್ಮ
ಕೃಷಿ
ಆಟೋಮೊಬೈಲ್
ನಮ್ಮ ಮನೆ
ಸುತ್ತಾಟ
ಹಿಂದಿನ ಅಂಕಣಗಳು
ಪರಿಸರ
ವಿವಿಧ
ಬ್ರ್ಯಾಂಡ್ ಸ್ಪಾಟ್
×
ADVERTISEMENT
ಈ ಕ್ಷಣ :
ADVERTISEMENT
vachana vani
ADVERTISEMENT
ಸಿದ್ಧೇಶ್ವರ ಶ್ರೀಗಳು ಕಟ್ಟಿದ ಗ್ರಂಥಾಲಯ
ಸಿದ್ಧೇಶ್ವರ ಶ್ರೀಗಳು ಕಟ್ಟಿದ ಗ್ರಂಥಾಲಯ
Last Updated 3 ಜನವರಿ 2023, 19:45 IST
ಮೊಬೈಲ್ ಹಾವಳಿ: ಬೇಕು ಸೂಚನಾ ಫಲಕ
ಇತ್ತೀಚಿನ ದಿನಗಳಲ್ಲಿ ಯಾವುದೇ ಬಸ್ಸು ಹತ್ತಿದರೆ ಸಾಕು, ಅಬ್ಬರದ ಹಾಡು ಅಥವಾ ವಿಕಟ ನಗೆ, ಜೋರು ಮಾತುಗಳು ಮೊಬೈಲ್ನಿಂದ ಕೇಳಿಬರುತ್ತಿರುತ್ತವೆ. ಇದರಿಂದ ಸಹಪ್ರಯಾಣಿಕರಿಗೆ ಕಿರಿಕಿರಿ ಆಗುತ್ತದೆ ಎಂಬ ಕನಿಷ್ಠ ಅರಿವೂ ಇಲ್ಲದವರಿಗೆ ಹೇಗೆ ತಿಳಿಹೇಳುವುದು? ಹಾಗಾಗಿ ಬಸ್ಗಳಲ್ಲಿ ಮೊಬೈಲ್ ಸದ್ದಿನ ಕಿರಿಕಿರಿ ನಿಯಂತ್ರಿಸುವ ಕುರಿತು ಸೂಚನಾ ಫಲಕ ಅಳವಡಿಸುವ ಕಾರ್ಯವಾಗಬೇಕು. ಸಹಪ್ರಯಾಣಿಕರಿಗೆ ತೊಂದರೆಯಾಗದಂತೆ ಫೋನ್ ಬಳಸುವುದನ್ನು ಕಲಿಸುವ ಕೆಲಸ ಆಗಬೇಕು.
Last Updated 4 ನವೆಂಬರ್ 2022, 19:45 IST
ಜನ ತಿಳಿಯಬಯಸುವುದು ಏನೆಂದರೆ...
ಚುನಾವಣೆ ಸಮೀಪಿಸಿದಾಗ ರಾಜಕಾರಣಿಗಳ ಪಕ್ಷಾಂತರದ ಭರಾಟೆ ಬಲು ಜೋರು. ಪ್ರಜಾಪ್ರಭುತ್ವದಲ್ಲಿ ನಿಸ್ಸಂದೇಹವಾಗಿ ಅವರು ಆ ವಿಚಾರದಲ್ಲಿ ಸ್ವತಂತ್ರರು. ಆದರೆ ಜನ ಇಷ್ಟನ್ನು ಮಾತ್ರ ತಿಳಿಯಬಯಸುತ್ತಾರೆ. ‘ನೀವು ತ್ಯಜಿಸುತ್ತಿರುವ ಪಕ್ಷದಲ್ಲಿ ನೀವು ಗುರುತಿಸಿರುವ ಯಾವ್ಯಾವ ನ್ಯೂನತೆಗಳಿವೆ? ಸೇರುತ್ತಿರುವ ಪಕ್ಷದಲ್ಲಿ ನಿಮಗೆ ಮನವರಿಕೆಯಾದ ಜನಸ್ನೇಹಿ ಧೋರಣೆ, ಸಿದ್ಧಾಂತಗಳು ಯಾವುವು? ನೀವು ಸೇರ್ಪಡೆಯಾಗುವ ಪಕ್ಷದಲ್ಲಿ ನಿಮಗೆ ಮೊದಮೊದಲಿಗಾದರೂ ಅಧಿಕಾರ ಸ್ಥಾನಗಳಿಗೆ ಹಂಬಲಿಸದ ಆತ್ಮವಿಶ್ವಾಸವಿದೆಯೇ ಮತ್ತು ಆ ಕುರಿತು ಭರವಸೆ ನೀಡುವಿರಾ?’
Last Updated 4 ನವೆಂಬರ್ 2022, 19:45 IST
ಡಬಲ್ ಎಂಜಿನ್ ವಾಹನ ಬೇಕು
ಡಬಲ್ ಎಂಜಿನ್ ಅಂದರೆ ಹೆಚ್ಚು ಶಕ್ತಿ ಇರುವುದು ಎಂದು ಅರ್ಥ. ಈಗಿನ ರಸ್ತೆಗಳ ಮೇಲೆ ಓಡಾಡಲು ಡಬಲ್ ಎಂಜಿನ್ ವಾಹನಗಳು ಬೇಕು. ಇಲ್ಲದಿದ್ದರೆ ವಾಹನಗಳೂ ರಸ್ತೆಯಲ್ಲೇ ಬಿದ್ದು ಪ್ರಾಣ ಕಳೆದುಕೊಳ್ಳುತ್ತವೆ.
Last Updated 3 ನವೆಂಬರ್ 2022, 19:45 IST
ಅವಮಾನಕರ: ಇದನ್ನು ಸರಿಪಡಿಸಿ
ಮುಜರಾಯಿ ಇಲಾಖೆ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ದೊಡ್ಡ ಗಣಪತಿ ಸಮೂಹ ದೇವಸ್ಥಾನಗಳ ಆವರಣದಲ್ಲಿ ಚಪ್ಪಲಿ ಕಾಯ್ದುಕೊಳ್ಳುವ ಕೆಲಸವನ್ನು ದಲಿತರಿಗೆ ಮೀಸಲಿಟ್ಟ ಸುದ್ದಿ (ಪ್ರ.ವಾ., ನ. 2) ತಿಳಿದು ಬೇಸರವಾಯಿತು. ಬಹಿರಂಗ ಹರಾಜು ಪ್ರಕಟಣೆಯಲ್ಲಿ ಈ ರೀತಿ ಒಂದು ವರ್ಗಕ್ಕೆ ಮಾತ್ರ ಇಂತಹ ಕೆಲಸ ಎಂದು ನಿಗದಿಪಡಿಸಿದ್ದು ದುರದೃಷ್ಟಕರ. ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಿಸಿ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ಸಾಮಾಜಿಕವಾಗಿ ಪರಿಶಿಷ್ಟ
Last Updated 3 ನವೆಂಬರ್ 2022, 19:45 IST
ಸ್ಮಾರಕಗಳ ರಕ್ಷಣೆಗೆ ಬೇಕು ಕ್ರಮ
ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರ ಪ್ರತಿಮೆಯನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಸ್ಥಾಪಿಸುತ್ತಿರುವುದು ಸಂತೋಷದ ಸಂಗತಿ.
Last Updated 2 ನವೆಂಬರ್ 2022, 19:45 IST
ಎಳೆಯರಿಗೂ ರಾಜ್ಯ ಪ್ರಶಸ್ತಿ
ರಾಜ್ಯೋತ್ಸವ ಪ್ರಶಸ್ತಿಗೆ 60 ವರ್ಷದ ವಯೋಮಿತಿಯನ್ನು ನಿಗದಿಪಡಿಸಿರುವುದು ಸರಿಯಾದ ಕ್ರಮವಲ್ಲ’ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ‘ವಯಸ್ಸಿನ ಮಿತಿ ಹೇರಿ ಸರ್ಕಾರ ತಪ್ಪು ಮಾಡಿತ್ತು’ ಎಂತಲೂ ಹೇಳಿದ್ದಾರೆ.
Last Updated 2 ನವೆಂಬರ್ 2022, 19:45 IST
ADVERTISEMENT
ದ್ವೇಷಭಾಷೆ ಎಂಬ ಅಮಲು
ಇಂದು ದ್ವೇಷ ಬಿತ್ತುವ ಮಾತುಗಳನ್ನು ಹರಿಯಬಿಡುವ ಚಟ ಯಾವುದೇ ಒಂದು ಪಂಗಡಕ್ಕೆ ಸೀಮಿತವಾಗಿಲ್ಲ. ದ್ವೇಷದ ಮಾತನಾಡುವುದು ಒಂದು ಅಮಲಿನಂತೆ ಪಸರಿಸುತ್ತಿದೆ. ನಾವು ಪಾಲಿಸಿದ, ಪೋಷಿಸಿದ ಸಂಸ್ಕೃತಿಗೆ ವಿರುದ್ಧವಾದ ನಡೆಯಾಗಿದೆ. ‘ಇದು ನನ್ನ ದೇಶ, ಈ ಸಮಾಜದಲ್ಲಿ ನನ್ನಂತೆಯೇ ಅನೇಕರು ಇದ್ದಾರೆ, ಎಲ್ಲರ ಶಾಂತಿಯನ್ನು ಕಾಪಾಡುವುದು ನನ್ನ ಆದ್ಯ ಕರ್ತವ್ಯವಾಗಿದೆ’ ಎಂಬ ಭಾವನೆ ಎಲ್ಲರಲ್ಲೂ ಮೂಡಬೇಕು. ಆಗಮಾತ್ರ ನಮ್ಮ ನಾಡು ಸರ್ವ ಜನಾಂಗದ ಶಾಂತಿಯ ತೋಟವಾಗಲು ಸಾಧ್ಯ. ಎಲ್ಲ ಧರ್ಮಕ್ಕಿಂತ ಮನುಷ್ಯಧರ್ಮ ಶ್ರೇಷ್ಠ ಎಂಬ ಅರಿವಿಲ್ಲದೆ ದ್ವೇಷಭಾಷೆಯ ಮೂಲಕ ಸಾಮರಸ್ಯ ಕೆಡಿಸುವವರಿಗೆ ನಮ್ಮ ದೇಶದ ಮೇಲೆ ಗೌರವವಿಲ್ಲ ಎಂದೇ ಅರ್ಥೈಸಿಕೊಳ್ಳಬೇಕು. ನಮ್ಮ ದೇಶ ಅಶಾಂತಿಯ ತಾಣವಾದರೆ ವಿದೇಶಗಳಲ್ಲಿ ನಮ್ಮ ದೇಶದ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ ಎಂಬ ಅರಿವು ಇಂತಹ ಜನರಿಗೆ ಇದ್ದಂತೆ ಇಲ್ಲ.
Last Updated 2 ನವೆಂಬರ್ 2022, 19:45 IST
ಸರ್ಕಾರಿ ಬಸ್ ಕೊರತೆ ಏಕೆ?
ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಬಸ್ಸುಗಳ ಕೊರತೆ ಎದ್ದು ಕಾಣುತ್ತಿದೆ. ಬೆಂಗಳೂರು-ಮೈಸೂರು ನಡುವೆ ಸಂಚರಿಸುವ ಬಸ್ಸುಗಳಂತೂ ತುಂಬಿ ತುಳುಕುತ್ತಿವೆ. ಹಣ ತೆತ್ತು ನೂರಾರು ಕಿಲೊಮೀಟರ್ ನಿಂತುಕೊಂಡು ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ಸರ್ಕಾರಿ ಬಸ್ಸುಗಳ ಕೊರತೆಯೋ ಅಥವಾ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆಯೋ ತಿಳಿಯದು. ನಿವೃತ್ತರಾದ ಚಾಲಕರು ಹಾಗೂ ನಿರ್ವಾಹಕರ ಹುದ್ದೆಯನ್ನು ಭರ್ತಿ ಮಾಡದೇ ಅಥವಾ ಬಸ್ ಕೊರತೆಯ ಕೃತಕ ಅಭಾವವನ್ನು ಸೃಷ್ಟಿಸಿಯೋ ಆದಾಯ ದುಪ್ಪಟ್ಟು ಮಾಡಿಕೊಳ್ಳುವ ಹುನ್ನಾರ ಸಾರಿಗೆ ನಿಗಮಗಳದ್ದಾಗಿರಬೇಕು ಎಂಬ ಅನುಮಾನ ಕಾಡುತ್ತಿದೆ.
Last Updated 30 ಅಕ್ಟೋಬರ್ 2022, 20:00 IST
ಅಂದವಾಗಿ ಕಾಣಬೇಕಿರುವುದು ಹೊರಗಿನಿಂದಲ್ಲ...
ರಾಜ್ಯದ ಬಿಜೆಪಿ ನಾಯಕರು ಶಾಲಾ ಕಾಲೇಜುಗಳಿಗೆ ಬಣ್ಣ ಬಳಿಯುವ ‘ಬಣ್ಣ ದರ್ಪಣ’ ಎಂಬ ಹೊಸ ಪ್ರಯೋಗ ಆರಂಭಿಸಿದ್ದು ಸಂತೋಷದ ವಿಷಯ.
Last Updated 30 ಅಕ್ಟೋಬರ್ 2022, 20:00 IST
ADVERTISEMENT
<
1
2
...
132
>
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT