ಕಂದಾಯ ಭವನದಲ್ಲಿ ಸೋಮವಾರ ಪೂರ್ವಭಾವಿ ಸಭೆಯಲ್ಲಿ ನಡೆಸಿದ ಅವರು, ’ಚಿಕ್ಕೊಪ್ಪ ಗ್ರಾಮದಲ್ಲಿ ₹25 ಕೋಟಿ ವೆಚ್ಚದ ಸ್ನಾತಕೋತ್ತರ ಕೇಂದ್ರದ ಶಂಕುಸ್ಥಾಪನೆ, ತಳಬಾಳ ಗ್ರಾಮದಲ್ಲಿ ₹25 ಕೋಟಿ ವೆಚ್ಚದ ವಸತಿ ಶಾಲೆ, ತಳಕಲ್ ಗ್ರಾಮದಲ್ಲಿ ಕೌಶಲ ಕೇಂದ್ರ, ಗುನ್ನಾಳ ಗ್ರಾಮದಲ್ಲಿ ₹20 ಕೋಟಿ ವೆಚ್ಚದಲ್ಲಿ ಪಾಲಿಟೆಕ್ನಿಕ್, ಕುಕನೂರ ಪಟ್ಟಣದಲ್ಲಿ ₹4 ಕೋಟಿ ಹಾಗೂ ತಳಕಲ್ಗೆ ₹3.5 ಕೋಟಿ ವೆಚ್ಚದಲ್ಲಿ ನೂತನ ಬಸ್ ನಿಲ್ದಾಣಗಳ ಶಂಕುಸ್ಥಾಪನೆ ನೇರವೇರಿಸಲಿದ್ದಾರೆ’ ಎಂದರು.