ಈ ಹಗರಣದ ವಿರುದ್ಧ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ ಎಂದು ಗೃಹಮಂತ್ರಿ ಹೇಳಿದ್ದಾರೆ. ಅವರ ಹೇಳಿಕೆ ಗಮನಿಸಿದರೆ ಹೂಡಿಕೆದಾರರಿಗೆ ರಕ್ಷಣೆ ಅಸಾಧ್ಯ ಎನಿಸುತ್ತಿದೆ. ಹೂಡಿಕೆದಾರರು ಒಡವೆ, ಹೊಲ, ಆಸ್ತಿ ಮಾರಿ ಹೂಡಿಕೆ ಮಾಡಿದ್ದಾರೆ. ಸರ್ಕಾರ ತಕ್ಷಣ ಪ್ರಕರಣವನ್ನು ಸಿಬಿಐಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.