‘ಮುಳವಾಡ ಏತನೀರಾವರಿ ಯೋಜನೆ, ತಿಡಗುಂದಿ ಜಲಸೇತುವೆಗೆ ಪ್ರಥಮ ಬಾರಿಗೆ ನೀರು ಹರಿದಾಗ ಸಂಪ್ರದಾಯದಂತೆ ಖಾಸಗಿಯಾಗಿ ಗಂಗಾಪೂಜೆ ನೆರವೇರಿಸಲಾಗಿದೆ. ಈ ಕುರಿತು ಕೆಲವರು ತಮಗೆ ದೂರು ನೀಡಿ, ಲಾಕ್ಡೌನ್ ನಿಯಮ ಉಲ್ಲಂಘಿಸಲಾಗಿದೆ. ಶಿಷ್ಟಾಚಾರ ಅನುಸಾರ ಕಾರ್ಯಕ್ರಮ ಜರುಗಿಸಿಲ್ಲ ಎಂದು ದೂರಿರುವುದರಲ್ಲಿ ಸತ್ಯಾಂಶವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.