ಬುಧವಾರ, 22 ಅಕ್ಟೋಬರ್ 2025
×
ADVERTISEMENT
ADVERTISEMENT

ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯ: ರಾಜಮುಡಿಯಂದೇ ‘ಅಷ್ಟ ತೀರ್ಥೋತ್ಸವ’

ಶ್ರೀಕಾಂತ್ ಮೇಲುಕೋಟೆ
Published : 21 ಅಕ್ಟೋಬರ್ 2025, 23:18 IST
Last Updated : 21 ಅಕ್ಟೋಬರ್ 2025, 23:18 IST
ಫಾಲೋ ಮಾಡಿ
Comments
ರಾಜಮುಡಿ ಕಿರೀಟ (ಸಂಗ್ರಹ ಚಿತ್ರ)
ರಾಜಮುಡಿ ಕಿರೀಟ (ಸಂಗ್ರಹ ಚಿತ್ರ)
ತಮಿಳುನಾಡಿನಿಂದ ಗೌರವ ಸಮರ್ಪಣೆ
ರಾಜಮುಡಿಯ ಐತಿಹಾಸಿಕ ಮಹತ್ವವನ್ನು ಗುರುತಿಸಿರುವ ತಮಿಳುನಾಡು ಸರ್ಕಾರ ರಾಜಮುಡಿ ಉತ್ಸವದ ದಿವಸ ಚೆಲುವನಾರಾಯಣಸ್ವಾಮಿಗೆ ವಸ್ತ್ರಗಳು ಪೂಜಾ ಸಾಮಗ್ರಿಗಳನ್ನು ನೀಡಲಿದೆ. ಪ್ರತಿ ವರ್ಷ ಇದು ನಡೆಯುತ್ತಿದೆ. ಈ ವರ್ಷ ರಾಜಮುಡಿಯ ದಿವಸ ತಮಿಳುನಾಡಿನ ಧಾರ್ಮಿಕ ದತ್ತಿ ಮತ್ತು ಪ್ರವಾಸೋದ್ಯಮ ಇಲಾಖೆಯ ಕಾಂಚಿಪುರಂ ವಿಭಾಗದ ಜಂಟಿ ಆಯುಕ್ತರು ಪೆರೆಂಬೂದೂರು ರಾಮಾನುಜರ ದೇಗುಲದ ಅಧಿಕಾರಿಗಳು ಅರ್ಚಕರು ಹಾಗೂ ಇತರ ಗಣ್ಯರು ವಿದ್ವಾಂಸ ಚಕ್ರಪಾಣಿಯೊಂದಿಗೆ ಆಗಮಿಸಿ ಸರ್ಕಾರದ ಪರವಾಗಿ ಗೌರವ ಸಮರ್ಪಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT